ಆ್ಯಪ್ನಗರ

ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ

ಇರುವಕ್ಕಿಯಲ್ಲಿ ನಿರ್ಮಾಣ ಹಂತದಲ್ಲಿರುವ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಆವರಣದಲ್ಲಿ ಬುಧವಾರ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ನಾಗಾರ್ಜುನ ಕನಸ್ಟ್ರಂಕ್ಷ ನ್‌ ಕಂಪನಿ ವತಿಯಿಂದ ನಡೆಯಿತು.

Vijaya Karnataka 11 Jul 2019, 5:00 am
ಆನಂದಪುರಂ: ಇರುವಕ್ಕಿಯಲ್ಲಿ ನಿರ್ಮಾಣ ಹಂತದಲ್ಲಿರುವ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಆವರಣದಲ್ಲಿ ಬುಧವಾರ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ನಾಗಾರ್ಜುನ ಕನಸ್ಟ್ರಂಕ್ಷ ನ್‌ ಕಂಪನಿ ವತಿಯಿಂದ ನಡೆಯಿತು.
Vijaya Karnataka Web SMR-10ANPP3 HEALTH CHECK UP CAMP

ಕಾಮಗಾರಿ ಎಂಜಿನಿಯರ್‌ ಜಿ.ಕೆ.ಬಸನಗೌಡ, ನಾಗೇಶ್ವರರಾವ್‌, ಪ್ರಸನ್ನಕುಮಾರ್‌, ನಾಗರಾಜ್‌, ಬಾಬುಷಹ, ಆನಂದಪುರಂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ರೇಣುಕ, ಭರತಿ, ಅಂಕೋಲ ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ