ಆ್ಯಪ್ನಗರ

ಆರೋಗ್ಯವಂತೆ ಪಡೆಗೆ ಯೋಗ

ಆರೋಗ್ಯವಂತ ದೇಶ ನಿರ್ಮಾಣಕ್ಕಾಗಿ ಆರೋಗ್ಯವಂತ ಯುವಪಡೆ ಅಗತ್ಯ. ಆರೋಗ್ಯವಂತ ಯುವ ಪಡೆ ಸಜ್ಜಾಗಲು ಯೋಗ ಅತ್ಯಗತ್ಯ ಎಂದು ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್‌ ಹೇಳಿದರು.

Vijaya Karnataka 23 Jun 2019, 5:00 am
ಸಾಗರ : ಆರೋಗ್ಯವಂತ ದೇಶ ನಿರ್ಮಾಣಕ್ಕಾಗಿ ಆರೋಗ್ಯವಂತ ಯುವಪಡೆ ಅಗತ್ಯ. ಆರೋಗ್ಯವಂತ ಯುವ ಪಡೆ ಸಜ್ಜಾಗಲು ಯೋಗ ಅತ್ಯಗತ್ಯ ಎಂದು ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್‌ ಹೇಳಿದರು.
Vijaya Karnataka Web SMR-22SGR7


ಇಲ್ಲಿನ ತಾರಾಪುರ ಆವರಣದ ಎಲ್‌.ಬಿ.ಕಾಲೇಜಿನ ನೆಹರೂ ಯುವಕೇಂದ್ರ, ಜನಮನ ಟ್ರಸ್ಟ್‌, ಸಾಗರ ಯೂತ್‌ ಫೋರ್ಸ್‌, ಸ್ಫೂರ್ತಿ ಯೋಗ ಕೇಂದ್ರ ಹಾಗೂ ಡಾ. ಜಿ.ಎ. ನಾರಿಮೋಲಿ ಶಿಕ್ಷ ಣ ಮಹಾವಿದ್ಯಾಲಯದಿಂದ ಶನಿವಾರ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ, ಯೋಗ ನಮ್ಮ ದೇಶದ ಶ್ರೇಷ್ಠ ಸಂಸ್ಕೃತಿಎಂದರು. ಡಾ. ಜಿ.ಎ. ನಾರಿಮೋಲಿ ಶಿಕ್ಷ ಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಶಿಧರಪ್ಪ ಗೌಡ, ಜನಮನ ಟ್ರಸ್ಟ್‌ನ ಟಿ.ಆರ್‌.ಸತ್ಯನಾರಾಯಣ, ಸಾಗರ ಯೂತ್‌ ಫೋರ್ಸ್‌ ಅಧ್ಯಕ್ಷೆ ಪುಷ್ಪÇತಾ, ರಾಜೇಂದ್ರ ಆವನಹಳ್ಳಿ , ನೆಹರೂ ಯುವ ಕೇಂದ್ರದ ನಾಗರಾಜ್‌, ಉಪನ್ಯಾಸಕರು ಇದ್ದರು. ಸಂತೋಷಕುಮಾರ್‌ ಸ್ವಾಗತಿಸಿ, ವೇದಾ ವಂದಿಸಿ, ಎಚ್‌.ಎನ್‌. ವಿದ್ಯಾ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ