ಆ್ಯಪ್ನಗರ

ಹೋರಿ ತಿವಿದು ವ್ಯಕ್ತಿ ಸಾವು

ಹೋರಿ ಬೆದರಿಸುವ ಸ್ಪರ್ಧೆಯಲ್ಲಿಹೋರಿಯೊಂದು ತಿವಿದು ವ್ಯಕ್ತಿ ಮೃತಪಟ್ಟ ಘಟನೆ ಬುಧವಾರ ತಡಸವಳ್ಳಿ ಗ್ರಾಮದಲ್ಲಿನಡೆದಿದೆ.

Vijaya Karnataka 7 Nov 2019, 5:00 am
ಶಿರಾಳಕೊಪ್ಪ : ಹೋರಿ ಬೆದರಿಸುವ ಸ್ಪರ್ಧೆಯಲ್ಲಿಹೋರಿಯೊಂದು ತಿವಿದು ವ್ಯಕ್ತಿ ಮೃತಪಟ್ಟ ಘಟನೆ ಬುಧವಾರ ತಡಸವಳ್ಳಿ ಗ್ರಾಮದಲ್ಲಿನಡೆದಿದೆ.
Vijaya Karnataka Web youth dead bull attack
ಹೋರಿ ತಿವಿದು ವ್ಯಕ್ತಿ ಸಾವು


ದೀಪಾವಳಿ ಅಂಗವಾಗಿ ಹೋರಿ ಬೆದರಿಸುವ ಹಬ್ಬ ನೋಡುತ್ತಿದ್ದ ನಾಗರಾಜ್‌(27)ಗೆ ಬೆದರಿ ಬಂದ ಹೋರಿ ತಿವಿದಿದೆ. ತೀವ್ರಗಾಯಗೊಂಡ ಇವರನ್ನು ಶಿರಾಳಕೊಪ್ಪ ಸಮುದಾಯ ಆರೋಗ್ಯ ಕೇಂದ್ರ, ಬಳಿಕ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ