ಆ್ಯಪ್ನಗರ

ವಿದ್ಯಾರ್ಥಿಗಳಿದ್ದ ಕಾರು ಹರಿದು ಇಬ್ಬರು ಪಾದಚಾರಿಗಳು ಸಾವು

ವಿದ್ಯಾರ್ಥಿಗಳು ಚಲಿಸುತ್ತಿದ್ದ ಇಂಡಿಕಾ ಕಾರೊಂದು ಹರಿದು ಇಬ್ಬರು ಪಾದಚಾರಿಗಳು ಮೃತಪಟ್ಟ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ನಾಗೇನಹಳ್ಳಿ ಬಳಿ ನಡೆದಿದೆ.

ವಿಕ ಸುದ್ದಿಲೋಕ 24 Nov 2016, 11:12 am
ತುಮಕೂರು: ವಿದ್ಯಾರ್ಥಿಗಳು ಚಲಿಸುತ್ತಿದ್ದ ಇಂಡಿಕಾ ಕಾರೊಂದು ಹರಿದು ಇಬ್ಬರು ಪಾದಚಾರಿಗಳು ಮೃತಪಟ್ಟ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ನಾಗೇನಹಳ್ಳಿ ಬಳಿ ನಡೆದಿದೆ.
Vijaya Karnataka Web accident two died
ವಿದ್ಯಾರ್ಥಿಗಳಿದ್ದ ಕಾರು ಹರಿದು ಇಬ್ಬರು ಪಾದಚಾರಿಗಳು ಸಾವು


ಶ್ರೀನಿವಾಸ (46), ಮುದ್ದಮ್ಮ(45) ಮೃತ ಪಾದಚಾರಿಗಳು. ಮೃತರ ಮೇಲೆ ಹರಿದ ಕಾರು ನಂತರ ಬೈಕ್‌ಗೆ ಡಿಕ್ಕಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳಾದ
ನಾರಾಯಣಪ್ಪ, ದೊಡ್ಡಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ ಚಲಿಸುತ್ತಿದ್ದ ನಾಲ್ವರು ವಿದ್ಯಾಥಿಗಳು ಕೊರಟಗೆರೆಯ ಪ್ರಿಯದಶಿ೯ನಿ ಫಾಮ೯ಸಿ ಕಾಲೇಜಿಗೆ ಪರೀಕ್ಷೆ ಬರೆಯಲು ತೆರಳುತ್ತಿದ್ದರು ಎನ್ನಲಾಗಿದೆ.
ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ವಿದ್ಯಾಥಿ೯ಗಳು ಪೋಲೀಸರ ವಶದಲ್ಲಿದ್ದು, ಚಾಲಕ ಪರಾರಿಯಾಗಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ