ಗುಬ್ಬಿ: ತಾಲೂಕಿನ ಕಡೇಪಾಳ್ಯ ಗ್ರಾಮದಲ್ಲಿ ಶೆಡ್ವೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ಶೆಡ್ನಲ್ಲಿದ್ದ ಟ್ರ್ಯಾಕ್ಟರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಗ್ರಾಮದ ರೈತ ಶ್ರೀನಿವಾಸ್ ಎಂಬುವವರ ತೋಟದ ಶೆಡ್ಗೆ ಆಕಸ್ಮಿಕ ಬೆಂಕಿ ಬಿದ್ದು, ಶೆಡ್ನಲ್ಲಿದ್ದ ಟ್ರ್ಯಾಕ್ಟರ್ನೊಂದಿದೆ ಸುಮಾರು ಐದು ಸಾವಿರ ಮೌಲ್ಯದ ಕೊಬ್ಬರಿ, ಕೇಬಲ್ ಹಾಗೂ ಹುಲ್ಲಿನ ಬಣವೆ ಸಂಪೂರ್ಣವಾಗಿ ಸುಟ್ಟು ಹೋಗಿವೆ ಹಾಗೂ ಪಕ್ಕದಲ್ಲಿದ್ದ ಜೀಪಿನ ಟೈಯರ್ಗಳು ಕೂಡ ಬೆಂಕಿಗೆ ಆಹುತಿಯಾಗಿದೆ. ಈ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಗ್ರಾಮದ ರೈತ ಶ್ರೀನಿವಾಸ್ ಎಂಬುವವರ ತೋಟದ ಶೆಡ್ಗೆ ಆಕಸ್ಮಿಕ ಬೆಂಕಿ ಬಿದ್ದು, ಶೆಡ್ನಲ್ಲಿದ್ದ ಟ್ರ್ಯಾಕ್ಟರ್ನೊಂದಿದೆ ಸುಮಾರು ಐದು ಸಾವಿರ ಮೌಲ್ಯದ ಕೊಬ್ಬರಿ, ಕೇಬಲ್ ಹಾಗೂ ಹುಲ್ಲಿನ ಬಣವೆ ಸಂಪೂರ್ಣವಾಗಿ ಸುಟ್ಟು ಹೋಗಿವೆ ಹಾಗೂ ಪಕ್ಕದಲ್ಲಿದ್ದ ಜೀಪಿನ ಟೈಯರ್ಗಳು ಕೂಡ ಬೆಂಕಿಗೆ ಆಹುತಿಯಾಗಿದೆ. ಈ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.