ಆ್ಯಪ್ನಗರ

ಗಾಂಧಿ ಜಯಂತಿ ದಿನ ಕುಡಿದು ತೂರಾಡಿದ ಶಿಕ್ಷಕ

ಮಕ್ಕಳಿಗೆ ಆದಶ೯ಗಳನ್ನ ಹೇಳಿಕೊಡುವ ಶಿಕ್ಷಕ ಕುಡಿದು ತುರಾಡಿ ರಸ್ತೆಯಲ್ಲಿ ಉರುಳಾಡಿದ ಘಟನೆ ತುಮಕೂರು ಜಿಲ್ಲೆ ಪಾವಗಡದಲ್ಲಿ ನಡೆದಿದೆ.

Vijaya Karnataka Web 2 Oct 2017, 12:29 pm
ತುಮಕೂರು: ಮಕ್ಕಳಿಗೆ ಆದಶ೯ಗಳನ್ನ ಹೇಳಿಕೊಡುವ ಶಿಕ್ಷಕ ಕುಡಿದು ತುರಾಡಿ ರಸ್ತೆಯಲ್ಲಿ ಉರುಳಾಡಿದ ಘಟನೆ ತುಮಕೂರು ಜಿಲ್ಲೆ ಪಾವಗಡದಲ್ಲಿ ನಡೆದಿದೆ.
Vijaya Karnataka Web gandhi jayanti drunk teacher creates ruckus on road
ಗಾಂಧಿ ಜಯಂತಿ ದಿನ ಕುಡಿದು ತೂರಾಡಿದ ಶಿಕ್ಷಕ


ಪಟ್ಟ‌ಣದ ಹೊಸ ಬಸ್‌ ನಿಲ್ದಾಣದಲ್ಲಿ ತಾಲ್ಲೂಕಿನ ಭೂಪೂರು ಗ್ರಾಮದ ಸರಕಾರಿ ಶಾಲೆಯ ಶಿಕ್ಷಕ ರಾಮಾಂಜಿನಪ್ಪ ಕುಡಿದು ತೂರಾಡಿದ್ದಾನೆ. ಬೆಳ್ಳಂಬೆಳಗ್ಗೆ ಕುಡಿದ ಮತ್ತಿನಲ್ಲಿ ತಾನೊಬ್ಬ ಶಿಕ್ಷಕ ಅನ್ನೋದನ್ನು ಮರೆತು ಕುಡಿದು ರಸ್ತೆಯಲ್ಲಿ ಬಿದ್ದು ಎದ್ದು ತೂರಾಡಿದ್ದಾನೆ.

ಕುಡಿತ ದಿಂದ ದೂರ ಇರು ಎಂದು ಹೇಳಿರುವ ಮಹಾತ್ಮನ ಜನುಮ ದಿನದಂದೇ ಶಿಕ್ಷಕ ಮದ್ಯದ ಜಪ ತಪದಲ್ಲಿ ಮುಳುಗಿ ಹೋಗಿದ್ದಾರೆ. ಇದು ಸಾರ್ವಜನಿಕರಲ್ಲಿ ಅಸಹ್ಯ ಮೂಡಿಸಿದೆ. ಈ ಶಿಕ್ಷಕ ನಿತ್ಯ ಕುಡಿದು ಶಾಲೆಗೆ ಹೋಗುವುದಾಗಿ ತಿಳಿದು ಬಂದಿದೆ.

ಟೈಟ್ ಶಿಕ್ಷಕನ ತೂರಾಟದ ವೀಡಿಯೋ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ