ಆ್ಯಪ್ನಗರ

ಬ್ಯಾಂಕ್‌ ಬಾಗಿಲಲ್ಲೇ ಮ್ಯಾನೇಜರ್‌ಗೆ ಕಾದಿದ್ದ ಜವರಾಯ

ತಾತ್ಕಾಲಿಕ ನಿಯೋಜನೆಯಡಿ ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಬ್ಯಾಂಕ್‌ ಮ್ಯಾನೇಜರ್‌ ಬ್ಯಾಂಕ್‌ಗೆ ಕಾಲಿಡುವ ಮುನ್ನವೇ ಬಾಗಿಲಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ವಿಕ ಸುದ್ದಿಲೋಕ 30 May 2017, 1:03 pm
ಕೊರಟಗೆರೆ: ತಾತ್ಕಾಲಿಕ ನಿಯೋಜನೆಯಡಿ ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಬ್ಯಾಂಕ್‌ ಮ್ಯಾನೇಜರ್‌ ಬ್ಯಾಂಕ್‌ಗೆ ಕಾಲಿಡುವ ಮುನ್ನವೇ ಬಾಗಿಲಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Vijaya Karnataka Web managers death at bank door
ಬ್ಯಾಂಕ್‌ ಬಾಗಿಲಲ್ಲೇ ಮ್ಯಾನೇಜರ್‌ಗೆ ಕಾದಿದ್ದ ಜವರಾಯ


ಅಕ್ಕಿರಾಂಪುರ ಗ್ರಾಮದ ಕಲ್ಪತರು ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ರಾಜೀವಲೋಚನ ಮೃತಪಟ್ಟವರು. ಮೇಲಧಿಕಾರಿಗಳ ಆದೇಶದಂತೆ ಮೇ.30ರ ಮಂಗಳವಾರ ತಾತ್ಕಾಲಿಕ ನಿಯೋಜನೆ ಹಿನ್ನಲೆಯಲ್ಲಿ ಬ್ಯಾಂಕ್‌ಗೆ ಆಗಮಿಸಿದ್ದರು. ಇವರು ತುರುವೇಕೆರೆ ತಾಲೂಕಿನ ದಬ್ಬೇಗಟ್ಟ ಗ್ರಾ.ಪಂ. ವ್ಯಾಪ್ತಿಯ ಬೆನಡಿನಕೆರೆ ಗ್ರಾಮದವರು.

ಹೃದಯಾಘಾತದಿಂದ ಕುಸಿದ ಅವರನ್ನು ಸಾವ೯ಜನಿಕ ಆಸ್ಪತ್ರೆಗೆ ಕರೆದೊಯ್ದದರೂ ಪ್ರಯೋಜನವಾಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ