ಆ್ಯಪ್ನಗರ

ಸಚಿವರ ಪತ್ನಿಯ ಅಂತ್ಯಕ್ರಿಯೆ

ಕಾರ್ಮಿಕ ಸಚಿವ ವೆಂಕಟರಮಣಪ್ಪನವರ ಪತ್ನಿ ಶಾರದಮ್ಮ ಅವರು ಬುಧವಾರ ಮೃತರಾಗಿದ್ದು, ಸ್ವಗ್ರಾಮ ಹನುಮಂತನಹಳ್ಳಿಯಲ್ಲಿ ಗುರುವಾರ ಅಂತ್ಯಕ್ರಿಯೆ ನೆರವೇರಿತು.

Vijaya Karnataka 17 Nov 2018, 3:41 pm
ಪಾವಗಡ: ಕಾರ್ಮಿಕ ಸಚಿವ ವೆಂಕಟರಮಣಪ್ಪನವರ ಪತ್ನಿ ಶಾರದಮ್ಮ ಅವರು ಬುಧವಾರ ಮೃತರಾಗಿದ್ದು, ಸ್ವಗ್ರಾಮ ಹನುಮಂತನಹಳ್ಳಿಯಲ್ಲಿ ಗುರುವಾರ ಅಂತ್ಯಕ್ರಿಯೆ ನೆರವೇರಿತು.
Vijaya Karnataka Web minister wifes funeral
ಸಚಿವರ ಪತ್ನಿಯ ಅಂತ್ಯಕ್ರಿಯೆ


ಗುರುವಾರ ಬೆಳಗಿನಿಂದಲೆ ಸ್ವಗ್ರಾಮವಾದ ಹನುಮಂತನಹಳ್ಳಿಯ ಮನೆಯ ಮುಂದೆ ಸಾವಿರಾರು ಜನರು ಮೃತರ ಅಂತಿಮ ದರ್ಶನ ಪಡೆದರು. ಚಿತ್ರದುರ್ಗ ಸಂಸದ ಎನ್‌.ಚಂದ್ರಪ್ಪ, ತುಮಕೂರು ಸಂಸದ ಮುದ್ದಹನುಮೇಗೌಡ, ಸಚಿವ ಶ್ರೀನಿವಾಸ್‌. ಆಂಧ್ರಪ್ರದೇಶದ ಸಚಿವೆ ಪೆರಿಟಾಲ ಸುನೀತಾ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಬಸವರಾಜು, ಎಚ್‌.ಆಂಜಿನೇಯಲು, ಸೊಗಡು ಶಿವಣ್ಣ, ಶಾಸಕ ಗೂಳಿಹಟ್ಟಿ ಶೇಖರ್‌, ಮಾಜಿ ಶಾಸಕರಾದ ರಫೀಕ್‌ಅಹಮ್ಮದ್‌, ಕೆ.ಎನ್‌.ರಾಜಣ್ಣ, ಸುರೇಶ್‌ ಗೌಡ, ಕೆ.ಎಂ.ತಿಮ್ಮರಾಯಪ್ಪ, ಸೋಮ್ಲನಾಯ್ಕ, ಪೆರಿಟಾಲ ಶ್ರೀರಾಮುಲು, ಶಾಸಕ ಈರಪ್ಪ, ರಘುವೀರಾರೆಡ್ಡಿ, ಪಾರ್ಥಸಾರಥಿ ಸೇರಿದಂತೆ ಅಪಾರ ಸಂಖ್ಯೆಯ ಮುಖಂಡರು, ಅಂತಿಮ ದರ್ಶನ ಮಾಡಿದರು.

ಸಂಜೆ 4 ಗಂಟೆಗೆ ನಡೆದ ಅಂತ್ಯಕ್ರಿಯೆಯಲ್ಲಿ ಜಿಪಂ, ತಾಪಂ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಬಂಧುಗಳು, ಗಣ್ಯರು ಮತ್ತು ಅಧಿಕಾರಿಗಳು ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ