ಆ್ಯಪ್ನಗರ

ಮತದಾನಕ್ಕೆ ತೆರಳಿದ್ದ ನಿವೃತ್ತ ಶಿಕ್ಷಕ ಕುಸಿದು ಬಿದ್ದು ಸಾವು

ಮತದಾನಕ್ಕೆ ತೆರಳಿದ್ದ ನಿವೃತ್ತ ಶಿಕ್ಷಕರೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಡಿ.27ರಂದು ನಡೆದಿದೆ. ಪುಟ್ಟ ಮರುಳಾರಾದ್ಯ (76) ಮೃತಪಟ್ಟ ದುರ್ದೈವಿ.

Vijaya Karnataka Web 27 Dec 2020, 5:28 pm
ತುಮಕೂರು: ಮತದಾನಕ್ಕೆ ತೆರಳಿದ್ದ ನಿವೃತ್ತ ಶಿಕ್ಷಕ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಡಿ.27ರಂದು ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಮತ ಚಲಾಯಿಸಲು ತೆರಳಿದ್ದ ನಿವೃತ್ತ ಶಿಕ್ಷಕ ಮತಗಟ್ಟೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನತೀರ್ಥಪುರ ಗ್ರಾಮದಲ್ಲಿ ನಡೆದಿದೆ.
ಮಾನಸಿಕ ಖಿನ್ನತೆಯಿಂದ ನಿವೃತ್ತ ಡಿವೈಎಸ್ ಪಿ ಆತ್ಮಹತ್ಯೆಗೆ ಶರಣು

ಪುಟ್ಟ ಮರುಳಾರಾದ್ಯ (76) ಮೃತ ದುರ್ದೈವಿ. ಭಾನುವಾರ ಮತದಾನ ಮಾಡಲು ಮತಗಟ್ಟೆಗೆ ತೆರಳಿದ್ದ ಅವರು, ಮತಕೇಂದ್ರ ಒಳಗೆ ಹೋಗುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮತದಾನ ದಿನದಂದೇ ಅಭ್ಯರ್ಥಿಗೆ ಹೆರಿಗೆ..! ಕೌಂಟಿಂಗೂ ಮೊದಲೇ ತಾಯಿಯಾಗಿ ಗೆದ್ದ ಮಹಿಳೆ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ