ಆ್ಯಪ್ನಗರ

ಅಕ್ರಮ ಮರಳು ದಂಧೆಕೋರರಿಂದ ರಸ್ತೆಗೆ ಅಡ್ಡಿ

ಕೊಡಿಗೇನಹಳ್ಳಿ ಹೊಬಳಿಯ ಚಿಕ್ಕಮಾಲೂರು ಗರಾಪಂ ವ್ಯಾಪ್ತಿಯ ವೀರಾಪುರದ ಗ್ರಾಮಸ್ಥರು ಅಕ್ರಮ ಮರಳುಗಾರಿಕೆಯನ್ನು ತಡೆದಿದ್ದರು.

Vijaya Karnataka Web 3 Feb 2019, 3:11 pm
ತುಮಕೂರು: ಅಕ್ರಮ ಮರಳು ತುಂಬಲು ಅವಕಾಶ ನೀಡುತ್ತಿಲ್ಲಾ ಎಂದು ದಂಧೆಕೋರರು ಆ ಗ್ರಾಮಕ್ಕೆ ತೆರಳುವ ರಸ್ತೆಗೆ ಮಧ್ಯ ಮಣ್ಣಿನ ರಾಶಿಯ ಮೂಲಕ ಅಡ್ಡಿಪಡಿಸಿದ ಘಟನೆ ಭಾನುವಾರ ವರದಿಯಾಗಿದೆ.
Vijaya Karnataka Web mafia


ಕೊಡಿಗೇನಹಳ್ಳಿ ಹೊಬಳಿಯ ಚಿಕ್ಕಮಾಲೂರು ಗರಾಪಂ ವ್ಯಾಪ್ತಿಯ ವೀರಾಪುರದ ಗ್ರಾಮಸ್ಥರು ಅಕ್ರಮ ಮರಳುಗಾರಿಕೆಯನ್ನು ತಡೆದಿದ್ದರು.

ಇದರಿಂದ ವೀರಾಪುರ, ಕಾಳೆನಾಹಳ್ಳಿ, ವೀರನಾಗೇನಹಳ್ಳಿ ವ್ಯಾಪ್ತಿಯ ನದಿ ದಡದಲ್ಲಿ 3 ಅಡಿಗೆ ನೀರು ಸಿಗುತ್ತಿದ್ದು ಮರಳು ದಂಧೆಯಿಂದ ನೀರು ಬತ್ತಿ ಹೋಗುವ ಆತಂಕದಿಂದ ಮರಳು ದಧೆಯನನು ತಡೆದಿದ್ದರು

ಇದರಿಂದ ಕುಪಿತಗೊಂಡ ಮರಳು ದಂಧೆಕೋರರು ಆ ಗ್ರಾಮಗಳಿಗೆ ತೆರಳುವ ರಸ್ತೆಯ ಮಧ್ಯೆ ಮಣ್ಣು ಅಡ್ಡಾ ಹಾಕಿ ಗ್ರಾಪಂನಿಂದ ನೀರಿನ ಪೂರೈಕೆ ಪೈಪ್ ಲೈನ್ ಓಡದು ಹಾಕಿದ್ದಾರೆ.

ಸುದ್ಧಿ ತಳಿದ ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಮಣ್ಣು ತೆರವುಗೊಳಿಸದ್ದು ಮರಳು ತುಂಬದಂತೆ ಸೂಚನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ