ಶಾಸಕರು, ವರಿಷ್ಠರಿಂದ ಸಿಎಂ ಆಯ್ಕೆ: ಪರಂ
ನಮ್ಮಲ್ಲಿ ಸಿದ್ದಾಂತವಿದ್ದು ಚುನಾವಣೆ ಬಳಿಕ ಶಾಸಕರು, ವರಿಷ್ಠರು ಸಿಎಂ ಅನ್ನು ಆಯ್ಕೆ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
Vijaya Karnataka Web 22 Aug 2017, 1:00 pm
ತುಮಕೂರು: ನಮ್ಮಲ್ಲಿ ಸಿದ್ದಾಂತವಿದ್ದು ಚುನಾವಣೆ ಬಳಿಕ ಶಾಸಕರು, ವರಿಷ್ಠರು ಸಿಎಂ ಅನ್ನು ಆಯ್ಕೆ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಶಾಸಕಾಂಗ ಪಕ್ಷವು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದರೆ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.
ಸಿ-ಫೋರಂ ಸಂಸ್ಥೆಯ ಸರ್ವೆಯಲ್ಲಿ ಸರಕಾರದ ಜನಪರ ಕೆಲಸಗಳಿಗೆ ಜನ ಮತ ಕೊಟ್ಟಿದ್ದಾರೆ, ಅದರಂತೆ ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಸರ್ವೆಯಲ್ಲಿ ತಿಳಿಸಿರುವಂತೆ 46ರಷ್ಟು ಜನ ಮತ್ತೆ ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದುಅವರೇ ಆಗಬಹುದು ಎಂದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಶಾಸಕಾಂಗ ಪಕ್ಷವು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದರೆ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.
ಸಿ-ಫೋರಂ ಸಂಸ್ಥೆಯ ಸರ್ವೆಯಲ್ಲಿ ಸರಕಾರದ ಜನಪರ ಕೆಲಸಗಳಿಗೆ ಜನ ಮತ ಕೊಟ್ಟಿದ್ದಾರೆ, ಅದರಂತೆ ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಸರ್ವೆಯಲ್ಲಿ ತಿಳಿಸಿರುವಂತೆ 46ರಷ್ಟು ಜನ ಮತ್ತೆ ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದುಅವರೇ ಆಗಬಹುದು ಎಂದರು.