ಆ್ಯಪ್ನಗರ

ತುಮಕೂರಿನಾದ್ಯಂತ ಸಿದ್ಧಗಂಗಾ ಶ್ರೀ ಪುಣ್ಯ ಸ್ಮರಣೆ

ತುಮಕೂರಿನ ಜಿಲ್ಲೆಯಾದ್ಯಂತ ಕರ್ನಾಟಕ ರತ್ನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ಸ್ಮರಣೆ ನಡೆಯುತ್ತಿದೆ. ದಾಸೋಹ, ಶ್ರೀಗಳ ಭಾವಚಿತ್ರದ ಮೆರವಣಿಗೆಗಳು ನಡೆಯುತ್ತಿವೆ.

Vijaya Karnataka Web 31 Jan 2019, 2:08 pm
ತುಮಕೂರು: ಸಿದ್ಧಗಂಗಾ ಕ್ಷೇತ್ರದ ನಡೆದಾಡುವ ದೇವರು, ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿ ಇಂದಿಗೆ 11 ದಿನಗಳು ಕಳೆದಿದ್ದು, ಗುರುವಾರ ಶ್ರೀಗಳ ಗದ್ದುಗೆಗೆ ಸಿದ್ದಗಂಗಾ ಮಠದಲ್ಲಿ ಲಕ್ಷಾಂತರ ಭಕ್ತರು ಹೋಗಿದ್ದರೆ, ಗುಬ್ಬಿ ತಾಲೂಕಿನ ಹಲವು ಗ್ರಾಮದಲ್ಲಿ ದಾಸೋಹ ವ್ಯವಸ್ಥೆ ಶ್ರೀಗಳ ಭಾವಚಿತ್ರದ ಮೆರವಣಿಗೆಗಳು ನಡೆಯುತ್ತಿವೆ.

ಜಾತ್ಯತೀತ ವಾಗಿ ಶ್ರೀಗಳ ಪುಣ್ಯ ಸ್ಮರಣೆ ನಡೆಯುತ್ತಿದ್ದು ದಾಸೋಹ ಹಾಗೂ ಶ್ರೀಗಳಿಗೆ ಭಕ್ತಿ ಸಮರ್ಪಣೆ ಕಂಡು ಬರುತ್ತಿದ್ದು ನಿಟ್ಟೂರು, ಅಂಬಾರಪುರ, ಕಲ್ಲೂರು ಪತ್ರೆ ಮತಘಟ್ಟ ಸೇರಿದಂತೆ ವಿವಿಧ ಭಾಗದಲ್ಲಿ ಕಾರ್ಯಕ್ರಮ ಗಳು ಆಯೋಜನೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ