ಆ್ಯಪ್ನಗರ

ಟೀ ಶಾಪ್‌ನಲ್ಲಿ ಕಡತಗಳಿಗೆ ಸಹಿ ಹಾಕಿದ ತಹಶೀಲ್ದಾರ್!

ಶಿರಾ ತಾಲೂಕಿನ ತಹಶೀಲ್ದಾರ್ ಗಂಗೇಶ್ ಅವರು ಕಡತಗಳನ್ನು ಟೀ ಅಂಗಡಿಗೆ ತರಿಸಿಕೊಂಡು ಸಹಿ ಮಾಡುವ ಮೂಲಕ ಚಹಾ ಅಂಗಡಿಯನ್ನೇ ಕಚೇರಿ ಮಾಡಿಕೊಂಡಿದ್ದಾರೆ.

Vijaya Karnataka Web 11 Dec 2017, 5:58 pm
ಕಾನೂನು ‌ಸಚಿವ ಟಿ.ಬಿ. ಜಯಚಂದ್ರ ಅವರ ಸ್ವಕ್ಷೇತ್ರದಲ್ಲಿ ತಹಶೀಲ್ದಾರರ ಅಂದಾ ದರ್ಬಾರ್
Vijaya Karnataka Web tahsildar signing files in tea shop
ಟೀ ಶಾಪ್‌ನಲ್ಲಿ ಕಡತಗಳಿಗೆ ಸಹಿ ಹಾಕಿದ ತಹಶೀಲ್ದಾರ್!


ತುಮಕೂರು: ಶಿರಾ ತಾಲೂಕಿನ ತಹಶೀಲ್ದಾರ್ ಗಂಗೇಶ್ ಅವರು ಕಡತಗಳನ್ನು ಟೀ ಅಂಗಡಿಗೆ ತರಿಸಿಕೊಂಡು ಸಹಿ ಮಾಡುವ ಮೂಲಕ ಚಹಾ ಅಂಗಡಿಯನ್ನೇ ಕಚೇರಿ ಮಾಡಿಕೊಂಡಿದ್ದಾರೆ.

ಭಾನುವಾರ ತುಮಕೂರು ನಗರದ ವಿಶ್ವವಿದ್ಯಾಲಯದ ಮುಂಭಾಗದಲ್ಲಿರುವ ಬಾಯರ್ ಕಾಫಿ ಶಾಪ್‌ನಲ್ಲಿ ಕುಳಿತು ಹಲವು ಕಡತಗಳಿಗೆ ಸಹಿ ಹಾಕಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕಂದಾಯ ಇಲಾಖೆಯ ಅನೇಕ ಕಡತಗಳನ್ನು ತರಿಸಿಕೊಂಡು ಸುಮಾರು 30 ನಿಮಿಷಗಳ ಕಾಲ ಕುಳಿತು ಸಹಿ ಹಾಕಿದ್ದಾರೆ. ಈಗಾಗಲೇ ಹಲವು ಎಡವಟ್ಟು ಮಾಡಿಕೊಂಡಿರುವ ತಹಶೀಲ್ದಾರ್ ಗಂಗೇಶ್ ಚಿಕ್ಕನಾಯಕನಹಳ್ಳಿಯಿಂದ ಶಿರಾಗೆ ವರ್ಗಾವಣೆ ಆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ