ಆ್ಯಪ್ನಗರ

ಪ್ರವಾಸಿ ಟ್ಯಾಕ್ಸಿ ಸ್ಟಾರ್ಟಿಂಗ್ ಟ್ರಬಲ್ ಕೊನೆಗಾಣಿಸಿದ ವಿಕ ವರದಿ

ಮೂರು ವರ್ಷದಿಂದ ಆಗದ ಕೆಲಸ ವಿಜಯಕರ್ನಾಟಕ ಪ್ರಕಟಿಸಿದ ವರದಿಯಿಂದ ಒಂದೇ ದಿನದಲ್ಲಿ ಆಯಿತು.

Vijaya Karnataka Web 25 May 2018, 2:19 pm
ತುಮಕೂರು: ಮೂರು ವರ್ಷದಿಂದ ಆಗದ ಕೆಲಸ ವಿಜಯಕರ್ನಾಟಕ ಪ್ರಕಟಿಸಿದ ವರದಿಯಿಂದ ಒಂದೇ ದಿನದಲ್ಲಿ ಆಯಿತು.
Vijaya Karnataka Web taxi.


ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಸಿ ಟ್ಯಾಕ್ಸಿ ಸಹಾಯಧನ ಮಂಜೂರು ಆಗಿರಲಿಲ್ಲ. ಅರ್ಜಿಗಳನ್ನು ಪ್ರವಾಸೋದ್ಯಮ ಇಲಾಖೆಯ ಒಂದು ಮೂಲೆಯಲ್ಲಿ ಇಟ್ಟು ಬಿಡಲಾಗಿತ್ತು.

ಈ ಬಗ್ಗೆ ಮೇ 23 ರಂದು ವಿಕ "ಪ್ರವಾಸಿ ಟ್ಯಾಕ್ಸಿ ಗೆ ಸ್ಟಾರ್ಟಿಂಗ್ ಟ್ರಬಲ್!" ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.ಇದರ ಬೆನ್ನಲ್ಲೇ ಮೇ 23 ರಂದು ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಮೇ 24 ರಂದು ಸಂಜೆ ಅರ್ಹರ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಅರ್ಜಿದಾರರು ಪ್ರವಾಸೋದ್ಯಮ ಕಚೇರಿಗೆ ಬಂದು ಪಟ್ಟಿ ಪರಿಶೀಲಿಸುತ್ತಿದ್ದಾರೆ. ಮೂರು ವರ್ಷದಿಂದ ಆಗದ ಕೆಲಸ ವಿಕದಿಂದ ಒಂದೇ ದಿನ ಆಗಿದ್ದು, ಅರ್ಜಿದಾರರು ವಿಕಗೆ ಥ್ಯಾಂಕ್ಸ್ ಹೇಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ