ಆ್ಯಪ್ನಗರ

ಅಂಬಲಪಾಡಿ ಜಂಕ್ಷನ್: ಸಚಿವ ಗಡ್ಕರಿ ಭರವಸೆ

ಅಂಬಲಪಾಡಿ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಟಥೀ ಕರಣ ದಿಂದ ಉಂಟಾಗುವ ಅನನುಕೂಲತೆ ಗಳನ್ನು ನಿವಾರಿಸಲು ಉಡುಪಿಯಿಂದ ಅಂಬಲಪಾಡಿ ಕಡೆಗೆ ಪ್ಲೆ ಓವರ್ ನಿರ್ಮಿ ಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಬುಧವಾರ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯ ವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ.

ವಿಕ ಸುದ್ದಿಲೋಕ 3 Mar 2016, 4:10 pm
ಉಡುಪಿ:ಅಂಬಲಪಾಡಿ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಟಥೀ ಕರಣ ದಿಂದ ಉಂಟಾಗುವ ಅನನುಕೂಲತೆ ಗಳನ್ನು ನಿವಾರಿಸಲು ಉಡುಪಿಯಿಂದ ಅಂಬಲಪಾಡಿ ಕಡೆಗೆ ಪ್ಲೆ ಓವರ್ ನಿರ್ಮಿ ಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಬುಧವಾರ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯ ವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ.
Vijaya Karnataka Web
ಅಂಬಲಪಾಡಿ ಜಂಕ್ಷನ್: ಸಚಿವ ಗಡ್ಕರಿ ಭರವಸೆ


ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ದಿಂದ ಉಡುಪಿ ಅಂಬಲಪಾಡಿಗಳ ನಡುವಿನ ನಿತ್ಯ ಸಂಚಾರಿಗಳ ಹಾಗೂ ವಾಹನಗಳ ಓಡಾಟಕ್ಕಾಗಿ ಉಂಟಾಗಲಿರುವ ತೊಂದರೆ ಗಳನ್ನು ಸಚಿವ ಗಡ್ಕರಿಯವರಿಗೆ ಸಂಸದೆ ವಿವರಿಸಿದರು. ಶೀಘ್ರವೇ ಪೂರಕ ಕ್ರಮ ಕೈಗೊಳ್ಳಲಿರುವುದಾಗಿ ಸಚಿವ ನಿತಿನ್ ಗಡ್ಕರಿ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ