ಆ್ಯಪ್ನಗರ

ಮಂದಾರ್ತಿಯಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಸಂಪನ್ನ

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳದ ನಾಗ ಸನ್ನಿಧಾನದಲ್ಲಿ ಸೋಮವಾರ ಅಷ್ಟಪವಿತ್ರ ನಾಗಮಂಡಲೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ವಿಕ ಸುದ್ದಿಲೋಕ 23 Mar 2016, 6:30 am
ಮಂದಾರ್ತಿ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳದ ನಾಗ ಸನ್ನಿಧಾನದಲ್ಲಿ ಸೋಮವಾರ ಅಷ್ಟಪವಿತ್ರ ನಾಗಮಂಡಲೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.
Vijaya Karnataka Web
ಮಂದಾರ್ತಿಯಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಸಂಪನ್ನ


ನಾಗ ಪಾತ್ರಿಯಾಗಿ ಸುಬ್ರಹ್ಮಣ್ಯ ಅಡಿಗ ಉಪ್ಪಿನಕೋಟೆ, ಲೋಕೇಶ್ ಅಡಿಗ ಬಡಾಕೆರೆ ಹಾಗೂ ವೈದ್ಯರಾಗಿ ಸರ್ವೋತ್ತಮ ವೈದ್ಯ ಅಂಪಾರು ಭಾಗವಹಿಸಿದ್ದರು. ಪ್ರಧಾನ ತಂತ್ರಿ ಹೃಷಿಕೇಶ ಬಾಯರಿ ಹಾಗೂ ಶ್ರೀಪತಿ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನ ಗೊಂಡವು. ನಾಗಮಂಡಲೋತ್ಸವ ಡಾ.ನಾಗಾನಂದ ಭಟ್, ಡಾ.ಸುವರ್ಣ ಭಟ್ ದಂಪತಿಯ ಸೇವಾರೂಪದಲ್ಲಿ ನೆರವೇರಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ