ಆ್ಯಪ್ನಗರ

ಅದಮಾರು ಮಠದಲ್ಲಿ ಶ್ರೀಗಳಿಂದ ವನಮಹೋತ್ಸವ

ಅದಮಾರು ಮಠದ ಆವರಣದಲ್ಲಿ ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಅವರ ಪರಿಸರ ಕಾಳಜಿಯಿಂದ ಸಕಾಲಿಕ ಮಳೆಗಾಗಿ ಹಸಿರನ್ನು ಬೆಳೆಸುವ ದೃಷ್ಟಿಯಿಂದ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು.

Vijaya Karnataka 17 Jun 2019, 10:09 am
ಉಡುಪಿ: ಅದಮಾರು ಮಠದ ಆವರಣದಲ್ಲಿ ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಅವರ ಪರಿಸರ ಕಾಳಜಿಯಿಂದ ಸಕಾಲಿಕ ಮಳೆಗಾಗಿ ಹಸಿರನ್ನು ಬೆಳೆಸುವ ದೃಷ್ಟಿಯಿಂದ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು.
Vijaya Karnataka Web UDP-15UK SHREE 2


ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಪÜಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಅವರು ಸಸಿಗಳನ್ನು ನೆಟ್ಟರು.

ಪಲಿಮಾರು ಮಠದ ದಿವಾನ ವೇದವ್ಯಾಸ ತಂತ್ರಿ, ಅದಮಾರು ಮಠದ ದಿವಾನ ಲಕ್ಷ್ಮೇನಾರಾಯಣ ಮುಚ್ಚಿಂತ್ತಾಯ, ಆನಂದ ಸಮಿತಿಯ ಗೋವಿಂದರಾಜ…,ಚೇತನ ಐತಾಳ್‌, ರೋಹಿತ್‌ ತಂತ್ರಿ ಹಾಗೂ ಹರೀಶ್‌ ಬೈಲಕೆರೆ ಮೊದಲಾದವರು, ಮಠದ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ