ಆ್ಯಪ್ನಗರ

ದ್ವಾರಕಾ ಬೋರ್ಡಿಂಗ್‌ ಮತ್ತು ಲಾಡ್ಜಿಂಗ್‌ ಉದ್ಘಾಟನೆ ಕಾರ್ಯಕ್ರಮ

ಯಡ್ತಾಡಿ ಮುಖ್ಯರಸ್ತೆಯ ಶೀನಪ್ಪ ಹೆಗ್ಡೆ ಕಾಂಪ್ಲೆಕ್ಸ್‌ ನಲ್ಲಿರುವ ದ್ವಾರಕಾ ಬೋರ್ಡಿಂಗ್‌ ಮತ್ತು ಲಾಡ್ಜಿಂಗ್‌ನ ಉದ್ಘಾಟನಾ ಸಮಾರಂಭ ಸೋಮವಾರ ಜರುಗಿತು.

Vijaya Karnataka 15 Jan 2019, 5:00 am
ಬ್ರಹ್ಮಾವರ: ಯಡ್ತಾಡಿ ಮುಖ್ಯರಸ್ತೆಯ ಶೀನಪ್ಪ ಹೆಗ್ಡೆ ಕಾಂಪ್ಲೆಕ್ಸ್‌ ನಲ್ಲಿರುವ ದ್ವಾರಕಾ ಬೋರ್ಡಿಂಗ್‌ ಮತ್ತು ಲಾಡ್ಜಿಂಗ್‌ನ ಉದ್ಘಾಟನಾ ಸಮಾರಂಭ ಸೋಮವಾರ ಜರುಗಿತು.
Vijaya Karnataka Web dwraaka


ಕಟ್ಟಡವನ್ನು ಯಡ್ತಾಡಿ ಚಾಮುಂಡೇಶ್ವರಿ ದೇಗುಲದ ಆಡಳಿತ ಮೊಕ್ತೇಸರ ವಿಟ್ಠಲ ಹೆಗ್ಡೆ ಉದ್ಘಾಟಿಸಿದರು. ರೆಸ್ಟೋರೆಂಟ್‌ ಮತ್ತು ಲಾಡ್ಜಿಂಗ್‌ನ್ನು ಮೂಡುಬೆಟ್ಟು ಮಹಾಲಿಂಗೇಶ್ವರ ದೇಗುಲದ ಆಡಳಿತ ಮೊಕ್ತೇಸರ ಕಟಪಾಡಿ ಬೀಡು ಮಹಾಬಲ ಬಲ್ಲಾಳ್‌ ಉದ್ಘಾಟಿಸಿದರು.

ಕೆ.ಎಸ್‌.ಎಫ್‌.ಸಿ. ಸಂಸ್ಥೆಯ ಎ.ಜಿ.ಎಂ ಬಿ.ಎಸ್‌. ಮೊೖದಿನ್‌, ತಾಂತ್ರಿಕ ವಿಭಾಗದ ಸೀನಿಯರ್‌ ಮ್ಯಾನೇಜರ್‌ ರತ್ನಾಕರ ಹೆಗ್ಡೆ ಕೆ., ಹಿರಿಯರಾದ ಯಡ್ತಾಡಿ ಸತೀಶ್‌ ಶೆಟ್ಟಿ, ಶೇಡಿಕೊಡ್ಲು ವಿಟ್ಠಲ ಶೆಟ್ಟಿ, ಭುಜಂಗ ಶೆಟ್ಟಿ ಬ್ರಹ್ಮಾವರ, ನಿರಂಜನ್‌ ಹೆಗ್ಡೆ ಅಲ್ತಾರು ಹಾಗೂ ಉದ್ಯಮದ ಮಾಲೀಕರಾದ ಅರುಣ್‌ ಹೆಗ್ಡೆ, ಜಯಾ ಅರುಣ್‌ ಹೆಗ್ಡೆ ಮತ್ತು ಆಡಳಿತ ಪಾಲುದಾರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ