ಆ್ಯಪ್ನಗರ

ಹಣ್ಣಿನ ರಸ ಸೇವಿಸಿ ಮಲಗಿದ ಮಹಿಳೆ ಸಾವು

ಉಡುಪಿ: ಕೊರಂಗ್ರಪಾಡಿ ಕೆಮ್ತೂರಿನಲ್ಲಿ ವಾಸವಿದ್ದ ಗದಗ ಮೂಲದ ರೇಣವ್ವ(50) ಅವರ ಶಸ್ತ್ರಚಿಕಿತ್ಸೆಗೊಳಗಾದ ಕಾಲು ಊದಿಕೊಂಡು ಜ್ವರ ಹಾಗೂ ಎದೆನೋವಿನಿಂದ ಬಳಲಿ ಸಾವನ್ನಪ್ಪಿದ್ದಾರೆ.

Vijaya Karnataka 12 Dec 2018, 5:00 am
ಉಡುಪಿ: ಕೊರಂಗ್ರಪಾಡಿ ಕೆಮ್ತೂರಿನಲ್ಲಿ ವಾಸವಿದ್ದ ಗದಗ ಮೂಲದ ರೇಣವ್ವ(50) ಅವರ ಶಸ್ತ್ರಚಿಕಿತ್ಸೆಗೊಳಗಾದ ಕಾಲು ಊದಿಕೊಂಡು ಜ್ವರ ಹಾಗೂ ಎದೆನೋವಿನಿಂದ ಬಳಲಿ ಸಾವನ್ನಪ್ಪಿದ್ದಾರೆ.
Vijaya Karnataka Web fruit juice
ಹಣ್ಣಿನ ರಸ ಸೇವಿಸಿ ಮಲಗಿದ ಮಹಿಳೆ ಸಾವು


ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದ ಅವರು, ಹಣ್ಣಿನ ರಸ ಸೇವಿಸಿ ಮಲಗಿದ್ದು ಏದುಸಿರು ಬಿಡುತ್ತಿದ್ದ ಅವರನ್ನು ಮತ್ತೆ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟರು. ನಾಗಪ್ಪ ಬಸಪ್ಪ ಬೆಣಕೋಣ ಡುಪಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ