ಆ್ಯಪ್ನಗರ

ಕಚ್ಚೂರು: ನೂತನ ರಥ ನಿರ್ಮಾಣಕ್ಕೆ ಚಾಲನೆ

ಇತಿಹಾಸ ಪ್ರಸಿದ್ಧ ಕಚ್ಚೂರು ಶ್ರೀ ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದ ನೂತನ ರಥ ನಿರ್ಮಾಣ ಅಂಗವಾಗಿ ದಾರು ಮೂಹೂರ್ತ ಕಾರ್ಯಕ್ರಮ ಶುಕ್ರವಾರ ಕ್ಷೇತ್ರದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.

Vijaya Karnataka 17 Dec 2022, 3:50 pm
ಉಡುಪಿ : ಇತಿಹಾಸ ಪ್ರಸಿದ್ಧ ಕಚ್ಚೂರು ಶ್ರೀ ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದ ನೂತನ ರಥ ನಿರ್ಮಾಣ ಅಂಗವಾಗಿ ದಾರು ಮೂಹೂರ್ತ ಕಾರ್ಯಕ್ರಮ ಶುಕ್ರವಾರ ಕ್ಷೇತ್ರದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.
Vijaya Karnataka Web kachru


ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಥ ಶಿಲ್ಪಿ ಲಕ್ಷ್ಮೇನಾರಾಯಣ ಆಚಾರ್ಯ ಕೋಟೇಶ್ವರ ದಾರು ಮುಹೂರ್ತ ನೆರವೇರಿಸಿದರು.

ಜಿಪಂ ಅಧ್ಯಕ್ಷ ದಿನಕರ ಬಾಬು, ರಮೇಶ್‌ ಭಟ್‌ ನಾಯರ್‌ಬೆಟ್ಟು, ಉದ್ಯಮಿ ಸುಪ್ರಸಾದ್‌ ಶೆಟ್ಟಿ, ದೇವಳದ ಅಧ್ಯಕ್ಷ ಗೋಕುಲ್‌ದಾಸ್‌ ಬಾರಕೂರು, ಪದಾಧಿಕಾರಿಗಳಾದ ಚೆನ್ನಪ್ಪ ಮುಲ್ಕಿ, ಪ್ರೇಮಾನಂದ ಬಾರಕೂರು, ಶಶಿಕಾಂತ್‌ ಕಾವೂರು, ಕಮಲಾಕ್ಷ, ಶಿವಪ್ಪ ನಂತೂರು, ರಘುರಾಮ್‌, ಬಾಬು ಮಲ್ಲಾರ್‌, ಸಂಜೀವ ಮಾಸ್ಟರ್‌, ಜನಾರ್ಧನ ಸಾಲ್ಯಾನ್‌, ವಾಸುದೇವ, ರವಿರಾಜ್‌, ದಯಾನಂದ, ಕೆ.ಆರ್‌. ಕೃಷ್ಣ, ರವಿ ಕುಮಾರ್‌, ನವೀನ್‌ಚಂದ್ರ, ಅರ್ಚಕ ಪ್ರಭಾಕರ್‌, ಶಿವರಾಜ್‌, ಶಾಂತ ಸುರೇಶ್‌, ಅಕ್ಕಯ್ಯ ಟೀಚರ್‌, ಹರೀಶ್‌, ರಮೇಶ್‌ ಪಾಲ್‌, ಸುಮತಿ ಭಾಸ್ಕರ್‌, ಇಂದಿರಾ, ಭಾಸ್ಕರ್‌, ವಾಸುದೇವ ಬನ್ನಂಜೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ