ಆ್ಯಪ್ನಗರ

ಮೊಬೈಲ್‌ನಲ್ಲಿ ಮೈಮರೆತ ಯುವಕ ಬಾವಿಗೆ ಬಿದ್ದು ಸಾವು

ಮೊಬೈಲ್‌ನಲ್ಲಿ ಮಾತನಾಡುತ್ತ ಮೈಮರೆತ ಯುವಕನೊಬ್ಬ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಬಸ್ರೂರು ಗ್ರಾಮದಲ್ಲಿ ನಡೆದಿದೆ...

Vijaya Karnataka 14 Oct 2018, 8:54 am
ಕುಂದಾಪುರ: ಮೊಬೈಲ್‌ನಲ್ಲಿ ಮಾತನಾಡುತ್ತ ಮೈಮರೆತ ಯುವಕನೊಬ್ಬ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಬಸ್ರೂರು ಗ್ರಾಮದಲ್ಲಿ ನಡೆದಿದೆ.
Vijaya Karnataka Web deas


ಇಲ್ಲಿನ ಗುಂಡಿಹೊಳೆ ಬೈಲ್‌ಮನೆ ನಿವಾಸಿ ಶೀನ ಪೂಜಾರಿಯವರ ಪುತ್ರ ಭಾಸ್ಕರ ಪೂಜಾರಿ(21) ಮೃತರು.

ಮನೆ ಸಮೀಪದ ವೆಲ್ಡಿಂಗ್‌ಶಾಪ್‌ ಪಕ್ಕದ ಬಾವಿ ಕಟ್ಟೆ ಮೇಲೆ ಕುಳಿತು ಭಾಸ್ಕರ್‌ ಮೊಬೈಲ್‌ ನೋಡುತ್ತಿದ್ದು ಅದರಲ್ಲೇ ಮೈಮರೆತು ಆಕಸ್ಮಿಕವಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ