ಆ್ಯಪ್ನಗರ

ಇಂದು ಪಾಂಗಾಳ ಆದಿ ಆಲದೆ ಆಯನೋತ್ಸವ

ಕಟಪಾಡಿ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತಕ್ಕೆ ಸೇರಿದ ಪಾಂಗಾಳದ ಆದಿಗೆ ಒಳಪಟ್ಟ ಪಾಂಗಾಳ ಬ್ರಹ್ಮಪಾಡಿಯಲ್ಲಿರುವ ಮೂಲ ನಾಗಬನದಲ್ಲಿ ಫೆ 18 ರಂದು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ, 'ಆದಿ ಆಯಡೆ ಆಯನೋತ್ಸವ' ಸಂಪನ್ನಗೊಳ್ಳಿದೆ.

Vijaya Karnataka 18 Feb 2019, 5:00 am
ಕಟಪಾಡಿ : ಕಟಪಾಡಿ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತಕ್ಕೆ ಸೇರಿದ ಪಾಂಗಾಳದ ಆದಿಗೆ ಒಳಪಟ್ಟ ಪಾಂಗಾಳ ಬ್ರಹ್ಮಪಾಡಿಯಲ್ಲಿರುವ ಮೂಲ ನಾಗಬನದಲ್ಲಿ ಫೆ 18 ರಂದು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ, 'ಆದಿ ಆಯಡೆ ಆಯನೋತ್ಸವ' ಸಂಪನ್ನಗೊಳ್ಳಿದೆ.
Vijaya Karnataka Web news/udupi/paangala
ಇಂದು ಪಾಂಗಾಳ ಆದಿ ಆಲದೆ ಆಯನೋತ್ಸವ


ಸೋಮವಾರ ಮಧ್ಯಾಹ್ನ, 12.05ಕ್ಕೆ ಧ್ವಜಾರೋಹಣದೊಂದಿಗೆ ಆಯನೋತ್ಸವಕ್ಕೆ ಚಾಲನೆ ದೊರೆಯಲಿದ್ದು ಬಳಿಕ ಪಲ್ಲ ಪೂಜೆ, ಬ್ರಾಹ್ಮಣ ಸಂತರ್ಪಣೆ ಮತ್ತು ಮಹಾ ಭೂರಿ ಅನ್ನಸಂತರ್ಪಣೆ ಹಾಗೂ ರಾತ್ರಿ ಆಯನೋತ್ಸವ, ರಂಗ ಪೂಜೆ, ಢಕ್ಕೆಬಲಿ ಮತ್ತಿತರ ಧಾರ್ಮಿಕ ಕಾರ್ಯಕ್ರಗಳು ಜರುಗಲಿವೆ.

ಆದಿಗೆ ಸಂಬಂಧÜಪಟ್ಟ ಕುಟುಂಬ ವರ್ಗದವರು ಮತ್ತು ಭಗವದ್ಭಕ್ತರು ಈ ಆಯನೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದು ಸೂಕ್ತ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ