ಆ್ಯಪ್ನಗರ

ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 28ವ್ಯಕ್ತಿಗಳು ಹಾಗೂ ನಾಲ್ಕು ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

Vijaya Karnataka 30 Nov 2018, 5:00 am
ಉಡುಪಿ : ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 28ವ್ಯಕ್ತಿಗಳು ಹಾಗೂ ನಾಲ್ಕು ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.
Vijaya Karnataka Web rajyotsava award
ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ


ನ. 30, ಬೆಳಗ್ಗೆ 11.30ಕ್ಕೆ ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಪ್ರಶಸ್ತಿ ಪ್ರದಾನ ಮಾಡುವರು.

ಗೋಪಾಲ ಆಚಾರ್ಯ ತೀರ್ಥಹಳ್ಳಿ, ಗೋಪಾಲ ಗಾಣಿಗ ಹೇರಂಜಾಲು, ರಾಘವೇಂದ್ರ ಆಚಾರ್ಯ, ಎಂ. ಎಚ್‌. ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು(ಯಕ್ಷಗಾನ), ಡಾ. ಕೆ. ನರೇಂದ್ರ ಪೈ ಮಣಿಪಾಲ(ಕೃಷಿ), ಎಂ. ಇಸ್ಮಾಯಿಲ್‌ ಸಾಹೇಬ್‌(ಶಿಕ್ಷಣ), ರಾಮದಾಸ ಪಾಲನ್‌, ಮನೋಹರ ಶೆಟ್ಟಿ, ತಾರಾನಾಥ ಮೇಸ್ತ ಶಿರೂರು, ಜೋಸೆಫ್‌ ಜಿ. ಎಂ. ರೆಬೆಲ್ಲೊ(ಸಮಾಜ ಸೇವೆ), ಬಾರ್ಕೂರು ಹೃಷಿಕೇಶ ಬಾಯರಿ, ಎನ್‌. ಬಾಲಕೃಷ್ಣ ವೈದ್ಯ(ಧಾರ್ಮಿಕ), ಪರಮೇಶ್ವರ ಭಟ್‌ ಸೂರಾಲು, ಆರ್‌. ಶ್ರೀಶದಾಸ್‌ ಕರಂಬಳ್ಳಿ, ಹಿರಿಯಣ್ಣ, ವಿದುಷಿ ಪ್ರವಿತಾ ಅಶೋಕ(ಸಂಗೀತ), ಶೀನ ಪಾಣರ ಬ್ರಹ್ಮಾವರ, ಹುಭಾಶಿಕ ಕೊರಗರ ಯುವ ಕಲಾ ವೇದಿಕೆ ಬಾರ್ಕೂರು(ಜಾನಪದ), ಜಯರಾಂ ನೀಲಾವರ, ಆರ್‌. ಜೆ. ಕಾಜಲ್‌(ಮಂಗಳಮುಖಿ), ಶ್ಲಾಘ ಸಾಲಿಗ್ರಾಮ(ಕಲೆ, ನಾಟಕ, ರಂಗಭೂಮಿ, ಸಿನಿಮಾ), ಅಕ್ಷತಾ ಪೂಜಾರಿ ಬೋಳ, ಮೃಣಾಲಿ ಸಚಿನ್‌ ಶೆಟ್ಟಿ ಮುಂಡ್ಕೂರು, ಗುರುರಾಜ ಪೂಜಾರಿ(ಕ್ರೀಡೆ), ಟಿ. ಎಸ್‌. ಹುಸೈನ್‌ ಮೂಳೂರು, ವಾಸಂತಿ ಅಂಬಲಪಾಡಿ(ಸಾಹಿತ್ಯ), ಲಾರೆನ್‌ ಪಿಂಟೊ ಇನ್ನಾ(ಕಲೆ ಮತ್ತು ಶಿಲ್ಪಕಲೆ), ಗೋಕುಲ್‌ದಾಸ್‌ ಪೈ(ಪತ್ರಿಕೋದ್ಯಮ), ಶೇಖರ ಅಜೆಕಾರು(ಸಂಕೀರ್ಣ), ಸಮೃದ್ಧಿ ಮಹಿಳಾ ಮಂಡಳಿ ಚೇರ್ಕಾಡಿ, ಜಲದುರ್ಗಾ ಮಹಿಳಾ ಸಂಘ ಕೀಳಂಜೆ, ಸಾಣೂರು ಯುವಕ ಮಂಡಲ(ಸಂಘ ಸಂಸ್ಥೆಗಳು)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ