ಆ್ಯಪ್ನಗರ

ಸೇವೆಯನ್ನು ರೂಢಿಸಿಕೊಂಡರೆ ವಿದ್ಯಾರ್ಥಿ ಬದುಕು ಸಾರ್ಥಕ : ಡಾ.ಎಚ್‌.ಶಾಂತಾರಾಮ್‌

ಸೇವೆ ಪದದ ಅರ್ಥ ಸರಿಯಾಗಿ ಅರ್ಥೈಸಿಕೊಂಡು ಅದನ್ನು ಸರಿಯಾಗಿ ರೂಢಿಸಿಕೊಂಡರೆ ವಿದ್ಯಾರ್ಥಿ ಬದುಕು ಸಾರ್ಥಕವೆನಿಸುತ್ತದೆ ಮಾತ್ರವಲ್ಲದೆ ವಿದ್ಯಾರ್ಥಿಯ ಒಟ್ಟು ಶೈಕ್ಷ ಣಿಕ ಬದುಕಿನ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಮಣಿಪಾಲ್‌ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್‌.ಶಾಂತಾರಾಮ್‌ ಹೇಳಿದರು.

Vijaya Karnataka Web 3 Jan 2019, 5:00 am
ಉಡುಪಿ : ಸೇವೆ ಪದದ ಅರ್ಥ ಸರಿಯಾಗಿ ಅರ್ಥೈಸಿಕೊಂಡು ಅದನ್ನು ಸರಿಯಾಗಿ ರೂಢಿಸಿಕೊಂಡರೆ ವಿದ್ಯಾರ್ಥಿ ಬದುಕು ಸಾರ್ಥಕವೆನಿಸುತ್ತದೆ ಮಾತ್ರವಲ್ಲದೆ ವಿದ್ಯಾರ್ಥಿಯ ಒಟ್ಟು ಶೈಕ್ಷ ಣಿಕ ಬದುಕಿನ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಮಣಿಪಾಲ್‌ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್‌.ಶಾಂತಾರಾಮ್‌ ಹೇಳಿದರು.
Vijaya Karnataka Web news/udupi/shantharam
ಸೇವೆಯನ್ನು ರೂಢಿಸಿಕೊಂಡರೆ ವಿದ್ಯಾರ್ಥಿ ಬದುಕು ಸಾರ್ಥಕ : ಡಾ.ಎಚ್‌.ಶಾಂತಾರಾಮ್‌


ಎಂಜಿಎಂ ಕಾಲೇಜಿನ ಎನ್‌ಎಸ್‌ಎಸ್‌ ದತ್ತುಗ್ರಾಮ ಅಲೆವೂರಿನಲ್ಲಿ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮಿಗಳಾದ ಸುರೇಶ ಶೆಟ್ಟಿ ಗುರ್ಮೆ, ಪ್ರಿನ್ಸಿಪಾಲ್‌ ಡಾ.ಎಂ.ಜಿ.ವಿಜಯ… ಅಲೆವೂರು ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ್‌ ನಾಯಕ್‌, ತಾ.ಪಂ ಸದಸ್ಯೆ ಬೇಬಿ ರಾಜೇಶ್‌, ಪಂಚಾಯಿತಿ ಉಪಾಧ್ಯಕ್ಷೆ ಜಯಲಕ್ಷ್ಮಿ ಹಂಸರಾಜ…, ಪಿಡಿಓ ದಯಾನಂದ ಬೆಣ್ಣೂರು, ಗಡ್ಡೆಯಂಗಡಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಯೋಜನೆ ಯ ಶಿಬಿರಾಧಿಕಾರಿ ಶಮಂತ ಕುಮಾರ್‌ ಕೆ.ಎಸ್‌. ಸ್ವಾಗತಿಸಿದರು. ವಿದ್ಯಾರ್ಥಿ ಶ್ರೇಯಾ ನಿರೂಪಿಸಿದರು. ಪ್ರಿಯಾಂಕ ಕೋಟ್ಯಾನ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ