ಆ್ಯಪ್ನಗರ

ಶ್ರೀಪೇಜಾವರ ಮುಸ್ಲಿಮ್‌ ಅಭಿಮಾನಿ ಬಳಗದಿಂದ ತಂಪು ಪಾನೀಯ

ಉಡುಪಿ ಶ್ರೀಕೃಷ್ಣನಿಗೆ ಸುವರ್ಣ ಗೋಪುರ ಸಮರ್ಪಣೆ ಅಂಗವಾಗಿ ಜೋಡುಕಟ್ಟೆಯಿಂದ ಜೂ. 1, ಸಂಜೆ 4ಗಂಟೆಗೆ ಸಾಗಿ ಬರುವ ರಜತ ಕಲಶ ಮೆರವಣಿಗೆ ಸಂದರ್ಭ ಶ್ರೀಪೇಜಾವರ ಮುಸ್ಲಿಮ್‌ ಅಭಿಮಾನಿ ಬಳಗದ ವತಿಯಿಂದ ಕೋರ್ಟಿನ ಎದುರು ತಂಪು ಪಾನೀಯ ವ್ಯವಸ್ಥೆ ಮಾಡಲಾಗಿದೆ.

Vijaya Karnataka 1 Jun 2019, 10:59 pm
ಉಡುಪಿ: ಉಡುಪಿ ಶ್ರೀಕೃಷ್ಣನಿಗೆ ಸುವರ್ಣ ಗೋಪುರ ಸಮರ್ಪಣೆ ಅಂಗವಾಗಿ ಜೋಡುಕಟ್ಟೆಯಿಂದ ಜೂ. 1, ಸಂಜೆ 4ಗಂಟೆಗೆ ಸಾಗಿ ಬರುವ ರಜತ ಕಲಶ ಮೆರವಣಿಗೆ ಸಂದರ್ಭ ಶ್ರೀಪೇಜಾವರ ಮುಸ್ಲಿಮ್‌ ಅಭಿಮಾನಿ ಬಳಗದ ವತಿಯಿಂದ ಕೋರ್ಟಿನ ಎದುರು ತಂಪು ಪಾನೀಯ ವ್ಯವಸ್ಥೆ ಮಾಡಲಾಗಿದೆ.
Vijaya Karnataka Web shree pheejawar is a cool drink from a muslim fan
ಶ್ರೀಪೇಜಾವರ ಮುಸ್ಲಿಮ್‌ ಅಭಿಮಾನಿ ಬಳಗದಿಂದ ತಂಪು ಪಾನೀಯ


ಜೂ. 4ರಂದು ಜೋಡುಕಟ್ಟೆಯಿಂದ ಹೊರೆ ಕಾಣಿಕೆ ಮೆರವಣಿಗೆ ಸಂದರ್ಭ ಬಳಗದ ವತಿಯಿಂದ ಹೊರೆಕಾಣಿಕೆಯನ್ನು ಸಮರ್ಪಿಸಲಾಗುವುದು ಎಂದು ಮೊಹಮ್ಮದ್‌ ಆರಿಫ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ