ಆ್ಯಪ್ನಗರ

ನಾಳೆಯಿಂದ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ಚಾತುರ್ಮಾಸ್ಯ ಆರಂಭ

ಸಾರಸ್ವತ ಮಠ ಪರಂಪರೆಯ ಆದ್ಯಗುರುಪೀಠ ಶ್ರೀಸಂಸ್ಥಾನ ಶ್ರೀಮದ್‌ ಗೌಡಾಪಾದಾಚಾರ್ಯ ಮಠದ 77ನೇ ಯತಿ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ಅವರ 25ನೇ ಚಾತುರ್ಮಾಸ್ಯ ವ್ರತ ಗೋವಾ ಪೋಂಡಾದ ಕವಳೆಯಲ್ಲಿರುವ ಸಂಸ್ಥಾನದ ಕೇಂದ್ರೀಯ ಶಾಖಾ ಮಠದಲ್ಲಿ ಜು.16ರಿಂದ ನಾಧಿನಾ ಧಾರ್ಮಿಕ ಅನುಷ್ಠಾನಗಳೊಂದಿಗೆ ಸೆ.14ರ ವರೆಗೆ ನಾಧಿನಾ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಭಜನೆ ಇನ್ನಿತರ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.

Vijaya Karnataka 15 Jul 2019, 5:00 am
ಉಡುಪಿ: ಸಾರಸ್ವತ ಮಠ ಪರಂಪರೆಯ ಆದ್ಯಗುರುಪೀಠ ಶ್ರೀಸಂಸ್ಥಾನ ಶ್ರೀಮದ್‌ ಗೌಡಾಪಾದಾಚಾರ್ಯ ಮಠದ 77ನೇ ಯತಿ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ಅವರ 25ನೇ ಚಾತುರ್ಮಾಸ್ಯ ವ್ರತ ಗೋವಾ ಪೋಂಡಾದ ಕವಳೆಯಲ್ಲಿರುವ ಸಂಸ್ಥಾನದ ಕೇಂದ್ರೀಯ ಶಾಖಾ ಮಠದಲ್ಲಿ ಜು.16ರಿಂದ ನಾಧಿನಾ ಧಾರ್ಮಿಕ ಅನುಷ್ಠಾನಗಳೊಂದಿಗೆ ಸೆ.14ರ ವರೆಗೆ ನಾಧಿನಾ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಭಜನೆ ಇನ್ನಿತರ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.
Vijaya Karnataka Web UDP-14uk shivananda


ಆ.5ರಂದು ಪ್ರಥಮ ಶ್ರಾವಣ ಸೋಮವಾರ, ಆ.9ರಂದು ಶ್ರೀ ವರಮಹಾಲಕ್ಷ್ಮೀ ವ್ರತ, ಆ.12ರಂದು ದ್ವಿತೀಯ ಶ್ರಾವಣ ಸೋಮವಾರ, ಆ.19ರಂದು ತೃತೀಯ ಶ್ರಾವಣ ಸೋಮವಾರ, ಆ.23 ರಂದು ಶ್ರೀಧಿಕೃಷ್ಣ ಜನ್ಮಾಷ್ಟಮಿ, ಆ.26 ರಂದು ಚತುರ್ಥ ಶ್ರಾವಣ ಸೋಮವಾರ, ಪ್ರತೀ ಸೋಮವಾರ ಪೂರ್ವಾಹ್ನ ಲಘುರುದ್ರ ಸ್ವಾಹಾಕಾರ, ಸಂಜೆ 6ರಿಂದ ಪ್ರದೋಷ ಪೂಜೆ ಜರುಗಲಿವೆ.

ಸೆ.2ರಂದು ಶ್ರೀಗಣೇಶ ಚತುರ್ಥಿ, ಗಣೇಶ ಪ್ರತಿಷ್ಠೆ, ಸೆ.14 ರಂದು ಚಾತುರ್ಮಾಸ್ಯ ವ್ರತ ಸಮಾಪ್ತಿ ನಡೆದು ಸೆ.15ರಂದು ಗಣೇಶ ವಿಸರ್ಜನೆ ಸಂಪನ್ನಗೊಳ್ಳಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ