ಆ್ಯಪ್ನಗರ

ಬಿಸಿಲ ಬೇಗೆ: ಶ್ರೀಕೃಷ್ಣ ಮಠದ ಆನೆ ಸುಭದ್ರೆಗೆ ಜಳಕ ಖುಷಿ

ನಾಲ್ಕು ದಿನಗಳಿಂದ ಉಡುಪಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಇರುವ ಜನವಸತಿ ಬಡಾವಣೆಗಳಲ್ಲಿ ಉಚಿತ ನೀರು ವಿತರಿಸುತ್ತಿರುವ ಜಿಲ್ಲಾ ನಾಗರಿಕ ಸಮಿತಿ ಹಾಗೂ ಪಂಚರತ್ನ ಸೇವಾ ಟ್ರಸ್ಟ್‌ ಶ್ರೀಕೃಷ್ಣ ಮಠದ ಆನೆ ಸುಭದ್ರೆಗೆ ಕುಡಿಯಲು ಹಾಗೂ ಸ್ನಾನಕ್ಕೆ ಬೇಕಾದ ನೀರು ಒದಗಿಸುವ ಭರವಸೆ ನೀಡಿದೆ

Vijaya Karnataka 18 May 2019, 9:25 pm
ಉಡುಪಿ: ನಾಲ್ಕು ದಿನಗಳಿಂದ ಉಡುಪಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಇರುವ ಜನವಸತಿ ಬಡಾವಣೆಗಳಲ್ಲಿ ಉಚಿತ ನೀರು ವಿತರಿಸುತ್ತಿರುವ ಜಿಲ್ಲಾ ನಾಗರಿಕ ಸಮಿತಿ ಹಾಗೂ ಪಂಚರತ್ನ ಸೇವಾ ಟ್ರಸ್ಟ್‌ ಶ್ರೀಕೃಷ್ಣ ಮಠದ ಆನೆ ಸುಭದ್ರೆಗೆ ಕುಡಿಯಲು ಹಾಗೂ ಸ್ನಾನಕ್ಕೆ ಬೇಕಾದ ನೀರು ಒದಗಿಸುವ ಭರವಸೆ ನೀಡಿದೆ.
Vijaya Karnataka Web ane


ಸುಭದ್ರೆ ಆನೆಗೆ ನಿತ್ಯ ಸ್ನಾನಕ್ಕೆ 2 ಸಾವಿರ ಲೀ. ಹಾಗೂ ಕುಡಿಯಲು 300 ಲೀ. ನೀರಿನ ಅಗತ್ಯವಿದ್ದು, ಶುಕ್ರವಾರ ರಾಜಾಂಗಣದ ಬಳಿ ಮೈ ಉಜ್ಜಿ ಎರಡು ಗಂಟೆ ಸ್ನಾನ ಮಾಡಿಸಲಾಯಿತು. ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು, ರಾಜು ಕಾಪು, ಕೆ. ಬಾಲಗಂಗಾಧರ ರಾವ್‌, ಸಂತೋಷ್‌ ಸರಳೇಬೆಟ್ಟು, ಶ್ರೀಕೃಷ್ಣ ಮಠದ ಪಿಆರ್‌ಒ ಶ್ರೀಶ ಭಟ್‌ ಕಡೆಕಾರು, ಹರೀಶ್‌ ಕೊಠಾರಿ ಸಹಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ