ಆ್ಯಪ್ನಗರ

ಆತ್ಮಹತ್ಯೆ ಸೆಲ್ಫಿ : ಬಾಲಕನ ಕತ್ತಿಗೆ ಬಿಗಿದುಕೊಂಡ ನೇಣು

ಥ್ರಿಲ್ಲಿಂಗ್‌ಗಾಗಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಬಾಲಕನೊಬ್ಬ ಪ್ರಾಣಾಪಾಯಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾದ ಘಟನೆ ತಡವಾಗಿ ...

ವಿಕ ಸುದ್ದಿಲೋಕ 22 Apr 2017, 11:39 am

ಹೆಬ್ರಿ: ಥ್ರಿಲ್ಲಿಂಗ್‌ಗಾಗಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಬಾಲಕನೊಬ್ಬ ಪ್ರಾಣಾಪಾಯಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾದ ಘಟನೆ ತಡವಾಗಿ ವರದಿಯಾಗಿದೆ.

ಕಬ್ಬಿನಾಲೆ ಗ್ರಾಮದ ಕೊಂಕಣಾರಬೆಟ್ಟುವಿನ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸ್ನೇಹಿತನೊಂದಿಗೆ ಯತ್ನಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ನಿಂತಿರುವ ಸ್ಟೂಲ್‌ ಜಾರಿ ಬಿದ್ದು, ಕುತ್ತಿಗೆಗೆ ನೇಣು ಬಲವಾಗಿ ಬಿಗಿದಿತ್ತು.

Vijaya Karnataka Web suicide selfie caze boy hospitalised
ಆತ್ಮಹತ್ಯೆ ಸೆಲ್ಫಿ : ಬಾಲಕನ ಕತ್ತಿಗೆ ಬಿಗಿದುಕೊಂಡ ನೇಣು


ತಕ್ಷ ಣ ಆತನ ಸ್ನೇಹಿತ ಮನೆಯವರಿಗೆ ತಿಳಿಸಿ ಮನೆಯವರು ಬಾಲಕನನ್ನು ಹೆಬ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಮಣಿಪಾಲದ ಆಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆ ನೀಡಲಾಗುತ್ತಿದ್ದು ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಸ್ಥಳೀಯ ಉದ್ಯಮಿ ದಾಮೋದರ ನಾಯಕ್‌ ಮಾನವೀಯತೆ ಮೆರೆದು ಸಕಾಲದಲ್ಲಿ ತನ್ನ ವಾಹನದಲ್ಲಿ ಬಾಲಕನನ್ನು ಆಸ್ಪತ್ರೆಗೆ ಚೇರಿಸಿ ಕೊಡಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ