ಆ್ಯಪ್ನಗರ

ಇಂದು ಎಸ್‌ಡಿಎಂ ಆಸ್ಪತ್ರೆಯಲ್ಲಿ ಸ್ವಸ್ಥ ನೇತ್ರ ದಿನ

ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಸ್ವಸ್ಥ ನೇತ್ರ ದಿನದಂಗವಾಗಿ ಕಣ್ಣಿನ ಉಚಿತ ತಪಾಸಣಾ ಮತ್ತು ಸಲಹಾ ಶಿಬಿರವು ಜ. 5, ಬೆಳಗ್ಗೆ 9ರಿಂದ ಸಂಜೆ 4 ರ ತನಕ ಆಸ್ಪತ್ರೆಯ ಶಾಲಕ್ಯ ನಿಮಿ ವಿಭಾಗ ಕೊಠಡಿ ನಂಬ್ರ 10 ರಲ್ಲಿ ನಡೆಯಲಿದೆ.

Vijaya Karnataka 5 Jan 2019, 5:00 am
ಉಡುಪಿ: ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಸ್ವಸ್ಥ ನೇತ್ರ ದಿನದಂಗವಾಗಿ ಕಣ್ಣಿನ ಉಚಿತ ತಪಾಸಣಾ ಮತ್ತು ಸಲಹಾ ಶಿಬಿರವು ಜ. 5, ಬೆಳಗ್ಗೆ 9ರಿಂದ ಸಂಜೆ 4 ರ ತನಕ ಆಸ್ಪತ್ರೆಯ ಶಾಲಕ್ಯ ನಿಮಿ ವಿಭಾಗ ಕೊಠಡಿ ನಂಬ್ರ 10 ರಲ್ಲಿ ನಡೆಯಲಿದೆ.
Vijaya Karnataka Web today is a healthy day at sdm hospital
ಇಂದು ಎಸ್‌ಡಿಎಂ ಆಸ್ಪತ್ರೆಯಲ್ಲಿ ಸ್ವಸ್ಥ ನೇತ್ರ ದಿನ


ಕಣ್ಣಿನ ನಾನಾ ರೀತಿಯ ತೊಂದರೆಗಳಾದ ದೃಷ್ಟಿ ದೋಷ, ಒಣ ಕಣ್ಣು, ಕಣ್ಣು ಕೆಂಪಾಗುವುದು, ಕಣ್ಣಿನ ಅಲರ್ಜಿ, ಮಧುಮೇಹದಿಂದ ಬರುವ ಕಣ್ಣಿನ ತೊಂದರೆ ಮುಂತಾದವುಗಳಿಗೆ ಉಚಿತ ತಪಾಸಣೆ, ಸಲಹೆ ಹಾಗೂ ರಿಯಾಯಿತಿ ದರದಲ್ಲಿ ಆಯುರ್ವೇದ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ