ಆ್ಯಪ್ನಗರ

ನೀರಿಗೆ ಸಿಲುಕಿದವನ ರಕ್ಷಣೆ

ಗೋಕರ್ಣ : ಇಲ್ಲಿನ ಕುಡ್ಲೆ ಬೀಚಿನಲ್ಲಿ ನೀರಿಗೆ ಸಿಲುಕಿದ ದೆಹರಾದೂನ್‌ ಮೂಲದ ಪ್ರವಾಸಿಗ ಅಖಿಲೇಶ್‌ (30)ನನ್ನು ಲೈಫ್‌ಗಾರ್ಡ್‌ ಸಿಬ್ಬಂದಿ ಸೋಮವಾರ ರಕ್ಷಿಸಿದ್ದಾರೆ. ಅಖಿಲೇಶ ಸರ್ಫಿಂಗ್‌ ಮಾಡಲು ತೆರಳಿದಾಗ ಆಯಾ ತಪ್ಪಿ ಸಮುದ್ರದ ಸುಳಿಗೆ ಸಿಕ್ಕು ರಕ್ಷ ಣೆ ಕೋರಿದ್ದಾನೆ. ಅದನ್ನು

Vijaya Karnataka 30 Oct 2018, 5:00 am
ಗೋಕರ್ಣ : ಇಲ್ಲಿನ ಕುಡ್ಲೆ ಬೀಚಿನಲ್ಲಿ ನೀರಿಗೆ ಸಿಲುಕಿದ ದೆಹರಾದೂನ್‌ ಮೂಲದ ಪ್ರವಾಸಿಗ ಅಖಿಲೇಶ್‌ (30)ನನ್ನು ಲೈಫ್‌ಗಾರ್ಡ್‌ ಸಿಬ್ಬಂದಿ ಸೋಮವಾರ ರಕ್ಷಿಸಿದ್ದಾರೆ. ಅಖಿಲೇಶ ಸರ್ಫಿಂಗ್‌ ಮಾಡಲು ತೆರಳಿದಾಗ ಆಯಾ ತಪ್ಪಿ ಸಮುದ್ರದ ಸುಳಿಗೆ ಸಿಕ್ಕು ರಕ್ಷ ಣೆ ಕೋರಿದ್ದಾನೆ. ಅದನ್ನು ಗಮನಿಸಿದ ಲೈಫ್‌ ಗಾರ್ಡ ಸಿಬ್ಬಂದಿ ಸಂಜೀವ್‌ ಹೊಸ್ಕಟ್ಟಾ, ನಿತ್ಯಾನಂದ ಹರಿಕಂತ್ರ ತಕ್ಷ ಣ ರಕ್ಷ ಣೆಗಾಗಿ ಸಮುದ್ರಕ್ಕೆ ಇಳಿದು ಜೀವ ರಕ್ಷಿಸಿದ್ದಾರೆ. ಈ ವೇಳೆ ಸೂಪರ್‌ವೈಸರ್‌ ರವಿ ನಾಯ್ಕ ಹಾಗೂ ಪ್ರವಾಸಿಮಿತ್ರ ಸತೀಶ್‌ ನಾಯ್ಕ ಇದ್ದರು.
Vijaya Karnataka Web
ನೀರಿಗೆ ಸಿಲುಕಿದವನ ರಕ್ಷಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ