ಯಲ್ಲಾಪುರ : ಸಿದ್ದಾಪುರದ ಒಡ್ಡೋಲಗ ಹಿತ್ಲಕೈ ಸಂಸ್ಥೆಯ 2019 ರ ರಂಗ ಪರ್ಯಟನದಲ್ಲಿ ದಿವಾಕರ ಹೆಗಡೆ ಕೆರೆಹೊಂಡ ರಚಿಸಿದ ''ಉದ್ಧಾರ'' ಹೊಸ ನಾಟಕವು ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀ ಶಾರದಾಂಬಾ ದೇವಸ್ಥಾನದ ಸಭಾಭವನದಲ್ಲಿ ಪ್ರದರ್ಶನಗೊಂಡು ಪ್ರೇಕ್ಷ ಕರ ಮನರಂಜಿಸಿತು.
ನಿನಾಸಂ ದಲ್ಲಿ ತರಬೇತಿ ಪಡೆದ ಗಣಪತಿ.ಬಿ ಹಿತ್ಲಕೈ ನಿರ್ದೇಶನದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ ಸಂಗೀತ ಸಂಯೋಜನೆಯಲ್ಲಿ ಈ ನಾಟಕ ಪ್ರದರ್ಶನಗೊಂಡಿತು. ರಂಗದ ಮೇಲೆ ಪ್ರಶಾಂತ ವರದಾಮೂಲ, ರಾಕೇಶ್.ಆರ್.ಭಟ್ಟ, ರವಿ ಹೆಗಡೆ ಹೂವಿನಮನೆ, ಜಿ.ಕೆ.ಭಟ್ಟ ಕಶಗೆ, ವಿಜಯಲಕ್ಷ್ಮೀ ನಾಯ್ಕ, ನಾಗರಾಜ ಹೆಗಡೆ ಜಾಲಿಮನೆ, ಕೇಶವ ಕಿಬ್ಳೆ, ಪುಷ್ಪಾ.ಎನ್.ಸಿ, ಶಂಕರನಾರಾಯಣ ಹೆಗಡೆ ದಾನಮಾಂವ, ಗಣಪತಿ ಹೆಗಡೆ ಹೊನ್ನೆಲೈ, ನಂದನ ಹೆಗಡೆ ಮಗೇಗಾರ, ಗಂಗಾಧರ ಕೊಳಗಿ, ಅರ್ಚನಾ ನಾಯ್ಕ, ಚಂದ್ರಶೇಖರ ಸಿದ್ದಿ ಪಾತ್ರ ನಿರ್ವಹಿಸಿದರು. ಗುರುಮೂರ್ತಿ ವರದಾಮೂಲ (ರಂಗಸಜ್ಜಿಕೆ), ಗಣಪತಿ ಹೆಗಡೆ ವಡ್ಡಿನಗದ್ದೆ (ತಾಂತ್ರಿಕತೆ), ಮುರುಗೇಶ ಬಸ್ತಿಕೊಪ್ಪ, ನಾರಾಯಣ ಹೆಗಡೆ ಕಲ್ಲಾರೆಮನೆ ಸಹಕರಿಸಿದರು.
ನಿನಾಸಂ ದಲ್ಲಿ ತರಬೇತಿ ಪಡೆದ ಗಣಪತಿ.ಬಿ ಹಿತ್ಲಕೈ ನಿರ್ದೇಶನದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ ಸಂಗೀತ ಸಂಯೋಜನೆಯಲ್ಲಿ ಈ ನಾಟಕ ಪ್ರದರ್ಶನಗೊಂಡಿತು. ರಂಗದ ಮೇಲೆ ಪ್ರಶಾಂತ ವರದಾಮೂಲ, ರಾಕೇಶ್.ಆರ್.ಭಟ್ಟ, ರವಿ ಹೆಗಡೆ ಹೂವಿನಮನೆ, ಜಿ.ಕೆ.ಭಟ್ಟ ಕಶಗೆ, ವಿಜಯಲಕ್ಷ್ಮೀ ನಾಯ್ಕ, ನಾಗರಾಜ ಹೆಗಡೆ ಜಾಲಿಮನೆ, ಕೇಶವ ಕಿಬ್ಳೆ, ಪುಷ್ಪಾ.ಎನ್.ಸಿ, ಶಂಕರನಾರಾಯಣ ಹೆಗಡೆ ದಾನಮಾಂವ, ಗಣಪತಿ ಹೆಗಡೆ ಹೊನ್ನೆಲೈ, ನಂದನ ಹೆಗಡೆ ಮಗೇಗಾರ, ಗಂಗಾಧರ ಕೊಳಗಿ, ಅರ್ಚನಾ ನಾಯ್ಕ, ಚಂದ್ರಶೇಖರ ಸಿದ್ದಿ ಪಾತ್ರ ನಿರ್ವಹಿಸಿದರು. ಗುರುಮೂರ್ತಿ ವರದಾಮೂಲ (ರಂಗಸಜ್ಜಿಕೆ), ಗಣಪತಿ ಹೆಗಡೆ ವಡ್ಡಿನಗದ್ದೆ (ತಾಂತ್ರಿಕತೆ), ಮುರುಗೇಶ ಬಸ್ತಿಕೊಪ್ಪ, ನಾರಾಯಣ ಹೆಗಡೆ ಕಲ್ಲಾರೆಮನೆ ಸಹಕರಿಸಿದರು.