ಆ್ಯಪ್ನಗರ

ಪ್ರೇಕ್ಷಕರ ಮನ ರಂಜಿಸಿದ ಉದ್ಧಾರ

ಯಲ್ಲಾಪುರ : ಸಿದ್ದಾಪುರದ ಒಡ್ಡೋಲಗ ಹಿತ್ಲಕೈ ಸಂಸ್ಥೆಯ 2019 ರ ರಂಗ ಪರ್ಯಟನದಲ್ಲಿ ದಿವಾಕರ ಹೆಗಡೆ ಕೆರೆಹೊಂಡ ರಚಿಸಿದ ''ಉದ್ಧಾರ'' ಹೊಸ ನಾಟಕವು ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀ ಶಾರದಾಂಬಾ ದೇವಸ್ಥಾನದ ಸಭಾಭವನದಲ್ಲಿ ಪ್ರದರ್ಶನಗೊಂಡು ಪ್ರೇಕ್ಷ ಕರ ಮನರಂಜಿಸಿತು.

Vijaya Karnataka 29 May 2019, 5:00 am
ಯಲ್ಲಾಪುರ : ಸಿದ್ದಾಪುರದ ಒಡ್ಡೋಲಗ ಹಿತ್ಲಕೈ ಸಂಸ್ಥೆಯ 2019 ರ ರಂಗ ಪರ್ಯಟನದಲ್ಲಿ ದಿವಾಕರ ಹೆಗಡೆ ಕೆರೆಹೊಂಡ ರಚಿಸಿದ ''ಉದ್ಧಾರ'' ಹೊಸ ನಾಟಕವು ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀ ಶಾರದಾಂಬಾ ದೇವಸ್ಥಾನದ ಸಭಾಭವನದಲ್ಲಿ ಪ್ರದರ್ಶನಗೊಂಡು ಪ್ರೇಕ್ಷ ಕರ ಮನರಂಜಿಸಿತು.
Vijaya Karnataka Web KWR-27 YLP 5


ನಿನಾಸಂ ದಲ್ಲಿ ತರಬೇತಿ ಪಡೆದ ಗಣಪತಿ.ಬಿ ಹಿತ್ಲಕೈ ನಿರ್ದೇಶನದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ ಸಂಗೀತ ಸಂಯೋಜನೆಯಲ್ಲಿ ಈ ನಾಟಕ ಪ್ರದರ್ಶನಗೊಂಡಿತು. ರಂಗದ ಮೇಲೆ ಪ್ರಶಾಂತ ವರದಾಮೂಲ, ರಾಕೇಶ್‌.ಆರ್‌.ಭಟ್ಟ, ರವಿ ಹೆಗಡೆ ಹೂವಿನಮನೆ, ಜಿ.ಕೆ.ಭಟ್ಟ ಕಶಗೆ, ವಿಜಯಲಕ್ಷ್ಮೀ ನಾಯ್ಕ, ನಾಗರಾಜ ಹೆಗಡೆ ಜಾಲಿಮನೆ, ಕೇಶವ ಕಿಬ್ಳೆ, ಪುಷ್ಪಾ.ಎನ್‌.ಸಿ, ಶಂಕರನಾರಾಯಣ ಹೆಗಡೆ ದಾನಮಾಂವ, ಗಣಪತಿ ಹೆಗಡೆ ಹೊನ್ನೆಲೈ, ನಂದನ ಹೆಗಡೆ ಮಗೇಗಾರ, ಗಂಗಾಧರ ಕೊಳಗಿ, ಅರ್ಚನಾ ನಾಯ್ಕ, ಚಂದ್ರಶೇಖರ ಸಿದ್ದಿ ಪಾತ್ರ ನಿರ್ವಹಿಸಿದರು. ಗುರುಮೂರ್ತಿ ವರದಾಮೂಲ (ರಂಗಸಜ್ಜಿಕೆ), ಗಣಪತಿ ಹೆಗಡೆ ವಡ್ಡಿನಗದ್ದೆ (ತಾಂತ್ರಿಕತೆ), ಮುರುಗೇಶ ಬಸ್ತಿಕೊಪ್ಪ, ನಾರಾಯಣ ಹೆಗಡೆ ಕಲ್ಲಾರೆಮನೆ ಸಹಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ