ಆ್ಯಪ್ನಗರ

ಪುರಸಭೆ ಸಿಬ್ಬಂದಿ, ಸಾರ್ವಜನಿಕರಿಂದ ಸ್ಮಶಾನಭೂಮಿ ಸ್ವಚ್ಛ

ಅಂಕೋಲಾ : ತಾಲೂಕಿನ ಸ್ಮಶಾನ ಭೂಮಿಯಲ್ಲಿಬೆಳೆದಿದ್ದ ಗಿಡಗಂಟಿWಳನ್ನು ಪುರಸಭೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಸೇರಿ ಸ್ವಚ್ಛಗೊಳಿಸಿದರು.

Vijaya Karnataka 9 Oct 2019, 5:00 am
ಅಂಕೋಲಾ : ತಾಲೂಕಿನ ಸ್ಮಶಾನ ಭೂಮಿಯಲ್ಲಿಬೆಳೆದಿದ್ದ ಗಿಡಗಂಟಿWಳನ್ನು ಪುರಸಭೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಸೇರಿ ಸ್ವಚ್ಛಗೊಳಿಸಿದರು.
Vijaya Karnataka Web
ಪುರಸಭೆ ಸಿಬ್ಬಂದಿ, ಸಾರ್ವಜನಿಕರಿಂದ ಸ್ಮಶಾನಭೂಮಿ ಸ್ವಚ್ಛ


ಪುರಸಭೆಯ ಮುಖ್ಯಾಧಿಕಾರಿ ಬಿ.ಪ್ರಲ್ಲಾದ ಮಾತನಾಡಿ ಸ್ಮಶಾನ ಭೂಮಿ ಸ್ವಚ್ಚತೆ ನಮ್ಮೆಲ್ಲರ ಜವಾಬ್ದಾರಿ. ಸಾರ್ವಜನಿಕರ ಸಹಕಾರದಿಂದ ಇಂದು ಸ್ಮಶಾನ ಭೂಮಿಯನ್ನು ಸ್ವಚ್ಛಗೊಳಿಸಿದ್ದೇವೆ. ಸ್ಮಶಾನಭೂಮಿ ಚಾವಣಿ ಹಾಳಾಗಿದ್ದು, ಪುರಸಭೆಯ ಅನುದಾನದಲ್ಲಿಇದನ್ನು ಸರಿಪಡಿಸಲಾಗುವುದು ಮತ್ತು ಸ್ಮಶಾನ ಭೂಮಿಯ ಅಭಿವೃದ್ಧಿಗಾಗಿ ಕ್ರಮಕೈಗೊಳ್ಳಲಾಗುವುದು. ಇನ್ನು ಮುಂದೆಯೂ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಪ.ಪಂ. ಮಾಜಿ ಅಧ್ಯಕ್ಷ ರಾಜೇಂದ್ರ ನಾಯ್ಕ, ಭಾಸ್ಕರ ನಾರ್ವೇಕರ, ಜಿಪಂ ಸದಸ್ಯ ಜಗದೀಶ ನಾಯಕ ಪ್ರಮುಖರಾದ ಪ್ರವೀಣ ನಾಯ್ಕ, ಸಂಜಯ ನಾಯ್ಕ, ಬಿಂದೇಶ ನಾಯಕ, ಗಣಪತಿ ನಾಯ್ಕ, ಮೋಹನ ಗುನಗಾ, ನೀಲೇಶ ನಾಯ್ಕ, ನಾಗರಾಜ ನಾಯ್ಕ, ಬಾಲಕೃಷ್ಣ ನಾಯ್ಕ, ಕೃಷ್ಣ ನಾಯ್ಕ, ಗಜೇಂದ್ರ ನಾಯ್ಕ, ವಿಜಯಕುಮಾರ ನಾಯ್ಕ, ಉದಯ ಗಾಂವಕರ, ಸುರೇಶ ನಾಯ್ಕ ಬೇಳಾ, ನಾಗರಾಜ ಜಾಂಬಳೇಕರ, ರಾಜೇಶ ನಾಯ್ಕ, ಗೋವಿಂದ ನಾಯ್ಕ, ಅರುಣ ಶೇಣ್ವಿ, ಪುರಸಭೆ ಎಂಜಿನಿಯರ್‌ ಭಾಸ್ಕರ ಗೌಡ, ಎಲ್‌.ವಿ. ರಾಠೋಡ, ಬೀರಣ್ಣ ನಾಯಕ, ಆನಂದು ನಾಯಕ, ಹವಾಲ್ದಾರ ಮೋಹನದಾಶ ಶೇಣ್ವಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ