Please enable javascript.ಸ್ಥಳೀಯ ಹೋಲಿ ರೋಸರಿ ಚರ್ಚ್‌ನ ಫಾದರ್‌ ಡೆವಿಡ್‌,ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ - ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ - Vijay Karnataka

ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ

Vijaya Karnataka 19 Aug 2019, 5:00 am
Subscribe

ಸಿದ್ದಾಪುರ: ಸ್ಥಳೀಯ ಹೋಲಿ ರೋಸರಿ ಚರ್ಚ್‌ನ ಫಾದರ್‌ ಡೆವಿಡ್‌ ಪಿಂಟೋ ನೇತೃತ್ವದಲ್ಲಿ ಪ್ರವಾಹ ಸಂತ್ರಸ್ತರಿಗೆ ಅಕ್ಕಿ, ಬೇಳೆ ಸೇರಿದಂತೆ ವಿವಿಧ ಅವಶ್ಯಕ ವಸ್ತುಗಳನ್ನು ಭಾನುವಾರ ವಿತರಣೆ ಮಾಡಲಾಯಿತು.

KWR-18SDPR-4
ಸಿದ್ದಾಪುರ: ಸ್ಥಳೀಯ ಹೋಲಿ ರೋಸರಿ ಚರ್ಚ್‌ನ ಫಾದರ್‌ ಡೆವಿಡ್‌ ಪಿಂಟೋ ನೇತೃತ್ವದಲ್ಲಿ ಪ್ರವಾಹ ಸಂತ್ರಸ್ತರಿಗೆ ಅಕ್ಕಿ, ಬೇಳೆ ಸೇರಿದಂತೆ ವಿವಿಧ ಅವಶ್ಯಕ ವಸ್ತುಗಳನ್ನು ಭಾನುವಾರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚರ್ಚ್‌ ಕಾರ್ಯದರ್ಶಿ ಫೀಟರ್‌ಡಿಸೋಜ,ಕ್ರೈಸ್ತ ಯುವಕ ಸಂಘದ ಅಧ್ಯಕ್ಷ ಲೋಯಿನ್‌ ಸಾವೇರ ಡಿಸಿಲ್ವಾ, ಕ್ರೈಸ್ತ ಮಹಿಳಾ ಸಂಘದ ಅಧ್ಯಕ್ಷೆ ಡೆ.ಜಿ.ಡಯಾಸ್‌, ಸಿಸ್ಟರ್‌ ದಿವ್ಯಾ, ಸಿಸ್ಟರ್‌ ಕಾರ್ಮೆಲಿನ ಹಾಗೂ ಚರ್ಚ್‌ ಸಮಿತಿಯ ಪದಾಧಿಕಾರಿಗಳು, ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.


ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ