ಸಿದ್ದಾಪುರ: ಸ್ಥಳೀಯ ಹೋಲಿ ರೋಸರಿ ಚರ್ಚ್ನ ಫಾದರ್ ಡೆವಿಡ್ ಪಿಂಟೋ ನೇತೃತ್ವದಲ್ಲಿ ಪ್ರವಾಹ ಸಂತ್ರಸ್ತರಿಗೆ ಅಕ್ಕಿ, ಬೇಳೆ ಸೇರಿದಂತೆ ವಿವಿಧ ಅವಶ್ಯಕ ವಸ್ತುಗಳನ್ನು ಭಾನುವಾರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚರ್ಚ್ ಕಾರ್ಯದರ್ಶಿ ಫೀಟರ್ಡಿಸೋಜ,ಕ್ರೈಸ್ತ ಯುವಕ ಸಂಘದ ಅಧ್ಯಕ್ಷ ಲೋಯಿನ್ ಸಾವೇರ ಡಿಸಿಲ್ವಾ, ಕ್ರೈಸ್ತ ಮಹಿಳಾ ಸಂಘದ ಅಧ್ಯಕ್ಷೆ ಡೆ.ಜಿ.ಡಯಾಸ್, ಸಿಸ್ಟರ್ ದಿವ್ಯಾ, ಸಿಸ್ಟರ್ ಕಾರ್ಮೆಲಿನ ಹಾಗೂ ಚರ್ಚ್ ಸಮಿತಿಯ ಪದಾಧಿಕಾರಿಗಳು, ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಚರ್ಚ್ ಕಾರ್ಯದರ್ಶಿ ಫೀಟರ್ಡಿಸೋಜ,ಕ್ರೈಸ್ತ ಯುವಕ ಸಂಘದ ಅಧ್ಯಕ್ಷ ಲೋಯಿನ್ ಸಾವೇರ ಡಿಸಿಲ್ವಾ, ಕ್ರೈಸ್ತ ಮಹಿಳಾ ಸಂಘದ ಅಧ್ಯಕ್ಷೆ ಡೆ.ಜಿ.ಡಯಾಸ್, ಸಿಸ್ಟರ್ ದಿವ್ಯಾ, ಸಿಸ್ಟರ್ ಕಾರ್ಮೆಲಿನ ಹಾಗೂ ಚರ್ಚ್ ಸಮಿತಿಯ ಪದಾಧಿಕಾರಿಗಳು, ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.