ಆ್ಯಪ್ನಗರ

ಅಕ್ರಮ ತಡೆಗೆ 24 ಧಿ 7 ತಂಡ

ಕಾರವಾರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಾಗೂ ನಕಲಿ ಮದ್ಯ ಮಾರಾಟ ಹಾಗೂ ದಾಸ್ತಾನು ಮಾಡಿ ವಿತರಿಸುವಂತಹ ಅಕ್ರಮಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆ ಜಿಲ್ಲಾ ಮತ್ತು ತಾಲೂಕವಾರು ದಿನದ 24 ಗಂಟೆಯು ಕಾರ್ಯನಿರ್ವಹಿಸಲು ತಂಡಗಳನ್ನು ರಚಿಸಿದೆ.

Vijaya Karnataka 15 Mar 2019, 5:00 am
ಕಾರವಾರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಾಗೂ ನಕಲಿ ಮದ್ಯ ಮಾರಾಟ ಹಾಗೂ ದಾಸ್ತಾನು ಮಾಡಿ ವಿತರಿಸುವಂತಹ ಅಕ್ರಮಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆ ಜಿಲ್ಲಾ ಮತ್ತು ತಾಲೂಕವಾರು ದಿನದ 24 ಗಂಟೆಯು ಕಾರ್ಯನಿರ್ವಹಿಸಲು ತಂಡಗಳನ್ನು ರಚಿಸಿದೆ.
Vijaya Karnataka Web 24 dh7 team for illegal prevention
ಅಕ್ರಮ ತಡೆಗೆ 24 ಧಿ 7 ತಂಡ


ಸಾರ್ವಜನಿಕರಿಗೆ ಯಾವುದೇ ರೀತಿಯ ಅನಧಿಕೃತ ಮದ್ಯದ ದಾಸ್ತಾನು ಸಾಗಾಟ, ಮಾರಾಟ ಅಥವಾ ತಯಾರಿಕೆಗೆ ಸಂಬಂಧಿಸಿದ ವ್ಯವಹಾರಗಳು ಕಂಡುಬಂದಲ್ಲಿ ಅಧಿಕಾರಿಗಳಿಗೆ ಅಥವಾ ಕಚೇರಿಗೆ ಮಾಹಿತಿ ನೀಡುವಂತೆ ಅಬಕಾರಿ ಉಪ ಆಯುಕ್ತರು ವಿನಂತಿಸಿದ್ದಾರೆ.

ತಂಡದ ವಿವರ : ಜಿಲ್ಲಾ ತಂಡದ ಮುಖ್ಯಸ್ಥ ಬಾಳಗೌಡ ಪಾಟೀಲ್‌ 9480736771, 08382-227096, 08382-227096, ಕಾರವಾರ ವಲಯ ರೇವಣಸಿದ್ದಪ್ಪ ಹುಗಾರ 08382-228751, 9900951162, ಅಂಕೋಲಾ ವಲಯ ಮಂಜುನಾಥ ಎಚ್‌.ಎಸ್‌ 08388-230440, 8861364975. ಕುಮಟಾ ವಲಯ ಶ್ರೀಮತಿ ಭಟ್‌ 08386-220367, 9901320012. ಕುಮಟಾ ವಲಯ 2, ಸಂಜಯಕುಮಾರ ಬೀಮಪ್ಪ ಅಸ್ಕಿ 9743207345,

ಹೊನ್ನಾವರ ತಾಲೂಕು ತಂಡ ಮುಖ್ಯಸ್ಥರು ಸುನೀತಾ 9448770694. ಹೊನ್ನಾವರ 1 ಮತ್ತು 2, ಬಸವರಾಜ್‌ ಮುಡಶಿ 9241767667. ಭಟ್ಕಳ ವಲಯ ಸೀಮಾ ಮರಿಯಾ ಸುವಾರಿಸ್‌ 08385-222235, 9845412095, ಭಟ್ಕಳ ವಲಯ 1 ಮತ್ತು 2, ಚಂದ್ರಶೇಖರ ನಾಯ್ಕ, 9481213447. ಶಿರಶಿ ವಲಯ ಸುಜಾತಾ ಬಿ, 08384-224168, 8105030061, ಶಿರಶಿ ವಲಯ 2 ವಿಜಯಕುಮಾರ ಮೆಳವಂಕಿ 6164856313, 9449881317,ಸಿದ್ದಾಪುರ ಸುಷ್ಮಾ 08389-230127, 9686198924. ಯಲ್ಲಾಪುರ ವಲಯ ಶಂಕರಗೌಡ ಪಾಟೀಲ, 08419-261510, 9448876469, ಮುಂಡಗೋಡ ತಾಲುಕು ಸಿದ್ದಪ್ಪ ಮೇಟಿ, 08301-22212, 7353515092. ಯಲ್ಲಾಪುರ ವಲಯ 1 ಮತ್ತು2 ದುಮ್ಮೇರ ಎಂ.ಎಚ್‌ 9481525248. ಹಳಿಯಾಳ ಮತ್ತು ದಾಂಡೇಲಿ ಜಗದೀಶ ಕಬ್ಬೂರಿ 08284-232805, 7892673716. ಜೋಯಿಡಾ ತಾಲೂಕು ದಾಂಡೇಲಿ ವಲಯ ಶಿವಶಂಕರ ಯು, 08383-282723, 9448437667.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ