ಹಳಿಯಾಳ : ಇತ್ತೀಚೆಗೆ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ ಅವರಿಗೆ ಬಿಜೆಪಿ ಘಟಕದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ, ಬಿಜೆಪಿಯ ನಿಷ್ಠಾವಂತ ಹಾಗೂ ಸರಳ ಜೀವನ ಮತ್ತು ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಪರಿಕ್ಕರ ಅವರ ನಿಧನದಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದರು. ಈ ಸಂದರ್ಭದಲ್ಲಿ ಮಂಗೇಶ ದೇಶಪಾಂಡೆ, ಸಂತೋಷ ಘಟಕಾಂಬಳೆ, ಜಯಲಕ್ಷ್ಮೀ ಚವ್ಹಾಣ, ಶಿವಾಜಿ ನರಸಾನಿ, ರಾಜೇಶ್ವರಿ ಹಿರೇಮಠ, ಅಪ್ಪು ಚರಂತಿಮಠ, ಯಲ್ಲಪ್ಪಾ ಹೊನ್ನೋಜಿ, ವಾಸು ಪೂಜಾರಿ, ವಿಲಾಸ ಯಡವಿ, ವಿಶ್ವನಾಥ ನಾಯ್ಕೋಜಿ ಇದ್ದರು.
ಬಿಜೆಪಿಗೆ ನಷ್ಟ: ಸುನೀಲ್ ಹೆಗಡೆ
ಹಳಿಯಾಳ : ಇತ್ತೀಚೆಗೆ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ ಅವರಿಗೆ ಬಿಜೆಪಿ ಘಟಕದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ, ಬಿಜೆಪಿಯ ನಿಷ್ಠಾವಂತ ಹಾಗೂ ಸರಳ ಜೀವನ ಮತ್ತು ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಪರಿಕ್ಕರ ಅವರ ನಿಧನದಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದರು. ಈ ಸಂದರ್ಭದಲ್ಲಿ ಮಂಗೇಶ ದೇಶಪಾಂಡೆ, ಸಂತೋಷ ಘಟಕಾಂಬಳೆ, ಜಯಲಕ್ಷ್ಮೀ ಚವ್ಹಾಣ, ಶಿವಾಜಿ ನರಸಾನಿ, ರಾಜೇಶ್ವರಿ ಹಿರೇಮಠ, ಅಪ್ಪು ಚರಂತಿಮಠ, ಯಲ್ಲಪ್ಪಾ ಹೊನ್ನೋಜಿ, ವಾಸು ಪೂಜಾರಿ, ವಿಲಾಸ ಯಡವಿ, ವಿಶ್ವನಾಥ ನಾಯ್ಕೋಜಿ ಇದ್ದರು.
Vijaya Karnataka 22 Mar 2019, 5:00 am