ಆ್ಯಪ್ನಗರ

ಬಿಜೆಪಿಗೆ ನಷ್ಟ: ಸುನೀಲ್‌ ಹೆಗಡೆ

ಹಳಿಯಾಳ : ಇತ್ತೀಚೆಗೆ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ ಅವರಿಗೆ ಬಿಜೆಪಿ ಘಟಕದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಶಾಸಕ ಸುನೀಲ್‌ ಹೆಗಡೆ ಮಾತನಾಡಿ, ಬಿಜೆಪಿಯ ನಿಷ್ಠಾವಂತ ಹಾಗೂ ಸರಳ ಜೀವನ ಮತ್ತು ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಪರಿಕ್ಕರ ಅವರ ನಿಧನದಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದರು. ಈ ಸಂದರ್ಭದಲ್ಲಿ ಮಂಗೇಶ ದೇಶಪಾಂಡೆ, ಸಂತೋಷ ಘಟಕಾಂಬಳೆ, ಜಯಲಕ್ಷ್ಮೀ ಚವ್ಹಾಣ, ಶಿವಾಜಿ ನರಸಾನಿ, ರಾಜೇಶ್ವರಿ ಹಿರೇಮಠ, ಅಪ್ಪು ಚರಂತಿಮಠ, ಯಲ್ಲಪ್ಪಾ ಹೊನ್ನೋಜಿ, ವಾಸು ಪೂಜಾರಿ, ವಿಲಾಸ ಯಡವಿ, ವಿಶ್ವನಾಥ ನಾಯ್ಕೋಜಿ ಇದ್ದರು.

Vijaya Karnataka 22 Mar 2019, 5:00 am
ಹಳಿಯಾಳ : ಇತ್ತೀಚೆಗೆ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ ಅವರಿಗೆ ಬಿಜೆಪಿ ಘಟಕದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಶಾಸಕ ಸುನೀಲ್‌ ಹೆಗಡೆ ಮಾತನಾಡಿ, ಬಿಜೆಪಿಯ ನಿಷ್ಠಾವಂತ ಹಾಗೂ ಸರಳ ಜೀವನ ಮತ್ತು ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಪರಿಕ್ಕರ ಅವರ ನಿಧನದಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದರು. ಈ ಸಂದರ್ಭದಲ್ಲಿ ಮಂಗೇಶ ದೇಶಪಾಂಡೆ, ಸಂತೋಷ ಘಟಕಾಂಬಳೆ, ಜಯಲಕ್ಷ್ಮೀ ಚವ್ಹಾಣ, ಶಿವಾಜಿ ನರಸಾನಿ, ರಾಜೇಶ್ವರಿ ಹಿರೇಮಠ, ಅಪ್ಪು ಚರಂತಿಮಠ, ಯಲ್ಲಪ್ಪಾ ಹೊನ್ನೋಜಿ, ವಾಸು ಪೂಜಾರಿ, ವಿಲಾಸ ಯಡವಿ, ವಿಶ್ವನಾಥ ನಾಯ್ಕೋಜಿ ಇದ್ದರು.
Vijaya Karnataka Web KWR-20 HLY 2 RIP



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ