ಆ್ಯಪ್ನಗರ

ವಸತಿ ಶಾಲೆಗಳ ವಾರ್ಷಿಕೋತ್ಸವ

ಶಿರಸಿ: ತಾಲೂಕಿನ ಗೋಣೂರು ಗ್ರಾಮದಲ್ಲಿನ ಶಾಂತಿ ಧಾಮದ ವಿವೇಕಾನಂದ ಪೂರ್ವ ಪ್ರಾಥಮಿಕ ಕಿರಿಯ-ಹಿರಿಯ ಪ್ರಾಥಮಿಕ ಹಾಗೂ ವಸತಿ ಶಾಲೆಗಳ ವಾರ್ಷಿಕೋತ್ಸವ ಜ.26ರಂದು ನಡೆಯಲಿದೆ.

Vijaya Karnataka 23 Jan 2020, 5:00 am
ಶಿರಸಿ: ತಾಲೂಕಿನ ಗೋಣೂರು ಗ್ರಾಮದಲ್ಲಿನ ಶಾಂತಿ ಧಾಮದ ವಿವೇಕಾನಂದ ಪೂರ್ವ ಪ್ರಾಥಮಿಕ ಕಿರಿಯ-ಹಿರಿಯ ಪ್ರಾಥಮಿಕ ಹಾಗೂ ವಸತಿ ಶಾಲೆಗಳ ವಾರ್ಷಿಕೋತ್ಸವ ಜ.26ರಂದು ನಡೆಯಲಿದೆ.
Vijaya Karnataka Web anniversary of residential schools
ವಸತಿ ಶಾಲೆಗಳ ವಾರ್ಷಿಕೋತ್ಸವ


ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿದೆ. ಮಧ್ಯಾಹ್ನ 2ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿನಿವೃತ್ತ ವಿಂಗ್‌ ಕಮಾಂಡರ್‌ ಮುರಾರಿ ಭಟ್ಟ ಮತ್ತು ನಿವೃತ್ತ ಪ್ರಾಚಾರ್ಯ ಕೆ.ಎನ್‌. ಹೊಸಮನಿ, ಡಿ.ಎಂ.ಭಟ್ಟ ಪಾಲ್ಗೊಳ್ಳುವರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವೇಕಾನಂದ ನೈತಿಕ ಹಾಗೂ ಆಧ್ಯಾತ್ಮಿಕ ವಿದ್ಯಾಟ್ರಸ್ಟ್‌ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ