ಆ್ಯಪ್ನಗರ

ಮಲೇರಿಯಾ ವಿರೋಧಿ ಮಾಸಾಚರಣೆ

ದಾಂಡೇಲಿ ; ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟಿ ದಾಂಡೇಲಿ ಹಾಗೂ ಕೆನರಾ ಬ್ಯಾಂಕ್‌ ಮತ್ತು ವಿಆರ್‌ಡಿಎಮ್‌ ಟ್ರಸ್ಟ್‌ ಹಳಿಯಾಳ ಸಂಯುಕ್ತ ಆಶ್ರಯದಲ್ಲಿಟ್ರಸ್ಟ್‌ನ ಹಸನಮಾಳ ಕೇಂದ್ರದಲ್ಲಿರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚಾರಣೆ ಆಚರಿಸಲಾಯಿತು.

Vijaya Karnataka 24 Jun 2020, 5:00 am
ದಾಂಡೇಲಿ ; ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟಿ ದಾಂಡೇಲಿ ಹಾಗೂ ಕೆನರಾ ಬ್ಯಾಂಕ್‌ ಮತ್ತು ವಿಆರ್‌ಡಿಎಮ್‌ ಟ್ರಸ್ಟ್‌ ಹಳಿಯಾಳ ಸಂಯುಕ್ತ ಆಶ್ರಯದಲ್ಲಿಟ್ರಸ್ಟ್‌ನ ಹಸನಮಾಳ ಕೇಂದ್ರದಲ್ಲಿರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚಾರಣೆ ಆಚರಿಸಲಾಯಿತು.
Vijaya Karnataka Web 236DND_24
ದೇಶಪಾಂಡೆ ಆರ್‌ಸೆಟಿಯಲ್ಲಿರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚಾರಣೆ ಕಾರ್ಯಕ್ರಮ ನಡೆಯಿತು.


ಹಳಿಯಾಳ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮನೋಹರ ಕಲಘಟಕರ, ಹಿರಿಯ ಆರೋಗ್ಯ ಸಹಾಯಕ ಎ.ಐ.ಖಾಜಿ ಇವರುಗಳು ಸ್ವಸಾಯ ಹಾಗೂ ಸಂಘದ ಸುಮಾರು 45 ಸದಸ್ಯರಿಗೆ ಕೊರೋನಾ ಸೋಂಕು ಮತ್ತು ಮಲೇರಿಯಾದ ಬಗ್ಗೆ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ನಟರಾಜ ಅಂಗಡಿ ಸ್ವಾಗತಿಸಿದರು. ಅಂದಾನೆಪ್ಪ ಅಂಗಡಿ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ