ಆ್ಯಪ್ನಗರ

ನೋಡಲ್‌ ಅಧಿಕಾರಿಗಳ ನೇಮಕ

ಕಾರವಾರ : ತಾಲೂಕಿನ ಕ್ಷೇಮ ಕೇಂದ್ರಗಳಲ್ಲಿರುವ ಜನರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅವರು ನೋಡಲ್‌ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

Vijaya Karnataka 10 Aug 2019, 5:00 am
ಕಾರವಾರ : ತಾಲೂಕಿನ ಕ್ಷೇಮ ಕೇಂದ್ರಗಳಲ್ಲಿರುವ ಜನರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅವರು ನೋಡಲ್‌ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
Vijaya Karnataka Web appointment of nodal officers
ನೋಡಲ್‌ ಅಧಿಕಾರಿಗಳ ನೇಮಕ


ಮಲ್ಲಾಪುರ ಕೈಗಾ ಟೌನ್‌ ಶಿಪ್‌ ಶಾಲೆ, ಗ್ರಾಮ ಪಂಚಾಯಿತಿ ಸಭಾಭವನ ಹಾಗೂ ಕುರ್ನಿಪೇಟ ಸರಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಕ್ಷೇಮ ಕೇಂದ್ರಗಳಿಗೆ ಬಸವರಾಜ ಬಡಿಗೇರ, ವಿರ್ಜೆ ಮತ್ತು ಕೆರವಡಿ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ರಾಜೇಂದ್ರ ಬೇಕಲ್‌, ವೈಲವಾಡ, ಖಾರ್ಗೆಜೂಗ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಕಿನ್ನರ ರೈತ ಸಂಪರ್ಕ ಕೇಂದ್ರ ಮತ್ತು ಅಂಬೆಜೂಗ ಅಂಗನವಾಡಿ ಕೇಂದ್ರದಲ್ಲಿ ಪುಟ್ಟಸ್ವಾಮಿ, ಕಡವಾಡದ ಮಂದ್ರಾಳೆ ಮತ್ತು ಮಾಡಿಬಾಗ ಸರಕಾರಿ ಶಾಲೆಗಳಲ್ಲಿರುವ ಕೇಂದ್ರಗಳಿಗೆ ವಿ.ಎಮ್‌ ಹೆಗಡೆ, ಕದ್ರಾದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಯ ಕ್ಷೇಮ ಕೇಂದ್ರಗಳಿಗೆ ಉದಯ ನಾಯಕ, ಘಾಡಸಾಯಿ, ಉಳಗಾ ಮತ್ತು ಹಣಕೋಣ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿಯ ಕೇಂದ್ರಗಳಿಗೆ ಹೊನ್ನಪ್ಪಗೌಡ, ಕೋಡಿಭಾಗ ಪಂಚರವಾಡದ ನಗರಸಭೆ ಉದ್ಯಾನವನ ಸಭಾ ಭವನ ಮತ್ತು ನಂದನಗದ್ದಾ ಸಂತೋ ಮಾತಾ ಚೌಲ್ಟ್ರಿಯಲ್ಲಿರುವ ಕೇಂದ್ರಗಳಿಗೆ ಎಸ್‌. ಯೋಗೇಶ್ವರ ಅವರನ್ನು ನೇಮಕ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ