ಆ್ಯಪ್ನಗರ

ಛಾಯಾಗ್ರಾಹಕರಿಂದ ವೃದ್ಧಾಶ್ರಮಕ್ಕೆ ನೆರವು

ಶಿರಸಿ : ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ತಾಲೂಕು ಫೋಟೋಗ್ರಾಫರ್ಸ್‌ ಹಾಗೂ ವಿಡಿಯೋಗ್ರಾಫರ್ಸ್‌ ಅಸೋಸಿಯೇಶನ್‌ನಿಂದ ನಗರದ ಅಬ್ರಿಮನೆಯಲ್ಲಿರುವ ಸುಯೋಗಾಶ್ರಯ ವೃದ್ಧಾಶ್ರಮದ ಸುಮಾರು 25 ವೃದ್ಧರಿಗೆ ಒಂದು ತಿಂಗಳಿಗೆ ಊಟಕ್ಕೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ದೇಣಿಗೆ ನೀಡಲಾಯಿತು.

Vijaya Karnataka 22 Aug 2019, 5:00 am
ಶಿರಸಿ : ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ತಾಲೂಕು ಫೋಟೋಗ್ರಾಫರ್ಸ್‌ ಹಾಗೂ ವಿಡಿಯೋಗ್ರಾಫರ್ಸ್‌ ಅಸೋಸಿಯೇಶನ್‌ನಿಂದ ನಗರದ ಅಬ್ರಿಮನೆಯಲ್ಲಿರುವ ಸುಯೋಗಾಶ್ರಯ ವೃದ್ಧಾಶ್ರಮದ ಸುಮಾರು 25 ವೃದ್ಧರಿಗೆ ಒಂದು ತಿಂಗಳಿಗೆ ಊಟಕ್ಕೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ದೇಣಿಗೆ ನೀಡಲಾಯಿತು.
Vijaya Karnataka Web SRS-21SRS5


ತಾಲೂಕು ಅಧ್ಯಕ್ಷ ರವಿ ಕೊಳೇಕರ ಮಾತನಾಡಿ, ಸಂಘದಿಂದ ಒಂದು ಅಲ್ಪ ಸಹಾಯ ನೀಡಿದ್ದೇವೆ. ಸಮಾಜವೂ ಇಂತಹ ಸತ್ಕಾರ್ಯಕ್ಕೆ ಕೈಜೋಡಿಸಿದಾಗ ಮಹತ್ವ ಬರುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ರಾಜು ಕಾನಸೂರು, ಪ್ರಧಾನ ಕಾರ್ಯದರ್ಶಿ ಸಂತೋಷ ಸಿರ್ಸಿಕರ, ಛಾಯಾಗ್ರಾಹಕರಾದ ಲಕ್ಷ್ಮೀನಾರಾಯಣ ಭಟ್ಟ, ರವಿರಾಜ ದೇವಳಿ, ರಾಜಾನಂದ ದೇಶಳ್ಳಿ, ಮಂಜು, ಅಣ್ಣಪ್ಪ ನಾಯ್ಕ, ಜಗದೀಶ ಜೈವಂತ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ