ಆ್ಯಪ್ನಗರ

ವ್ಯಸನಗಳ ವಿರುದ್ಧ ಜಾಗೃತಿ ಅಭಿಯಾನ ಇಂದು

ಶಿರಸಿ : ಜಿಲ್ಲೆಯ ಯುವಕ ಯುವತಿಯರಿಗಾಗಿ ವ್ಯಸನಗಳ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ಇಲ್ಲಿಯ ಮಾರಿಕಾಂಬಾ ಪಪೂ ಕಾಲೇಜು ಆವಾರದಲ್ಲಿ ಜೂ.25ರಂದು ಮಧ್ಯಾಹ್ನ 2ಕ್ಕೆ ಆಯೋಜಿಸಲಾಗಿದೆ.

Vijaya Karnataka 25 Jun 2019, 5:00 am
ಶಿರಸಿ : ಜಿಲ್ಲೆಯ ಯುವಕ ಯುವತಿಯರಿಗಾಗಿ ವ್ಯಸನಗಳ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ಇಲ್ಲಿಯ ಮಾರಿಕಾಂಬಾ ಪಪೂ ಕಾಲೇಜು ಆವಾರದಲ್ಲಿ ಜೂ.25ರಂದು ಮಧ್ಯಾಹ್ನ 2ಕ್ಕೆ ಆಯೋಜಿಸಲಾಗಿದೆ.
Vijaya Karnataka Web awareness campaign against addictions today
ವ್ಯಸನಗಳ ವಿರುದ್ಧ ಜಾಗೃತಿ ಅಭಿಯಾನ ಇಂದು


ಆಳ್ವಾ ಫೌಂಡೇಶನ್‌, ಐಎಂಎ ಹಾಗೂ ಅರುಣೋದಯ ಟ್ರಸ್ಟ್‌ ಸಹಯೋಗದಲ್ಲಿ ನಡೆಯುವ ಕಾರ‍್ಯಕ್ರಮವನ್ನು ಆಳ್ವಾ ಫೌಂಡೇಶನ್‌ ಟ್ರಸ್ಟಿ ನಿವೇದಿತ್‌ ಆಳ್ವಾ ಉದ್ಘಾಟಿಸುವರು. ಮಾರಿಕಾಂಬಾ ಪಪೂಕಾಲೇಜಿನ ಪ್ರಾಚಾರ್ಯ ಬಾಲಚಂದ್ರ ಭಟ್ಟ ಅಧ್ಯಕ್ಷ ತೆ ವಹಿಸುವರು. ಡಾ.ದಿನೇಶ ಹೆಗಡೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವರು. ಐಎಂಎ ಕಾರ್ಯದರ್ಶಿ ಡಾ.ತನುಶ್ರೀ ಹೆಗಡೆ, ಖಜಾಂಚಿ ಡಾ.ಮಂಜುನಾಥ ಬಿ.ಎ ಹಾಗೂ ಅರುಣೋದಯ ಟ್ರಸ್ಟ್‌ನ ಮ್ಯಾನೆಜಿಂಗ್‌ ಟ್ರಸ್ಟಿ ಸತೀಶ ಪಿ. ನಾಯ್ಕ ಉಪಸ್ಥಿತರಿರುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ