ಆ್ಯಪ್ನಗರ

ಹೊನ್ನಾವರ ಪಪಂನಿಂದ ಜಾಗೃತಿ

ಹೊನ್ನಾವರ :ಇಲ್ಲಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಸರ್ಕಾರದ ಕೊರೊನಾ ವೈರೆಸ್‌ ಕುರಿತು ಬಯಬೇಡ ಎಚ್ಚರವಿರಲಿ ಎಂಬ ಸಂದೇಶದ ಮೂಲಕ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು ಹಾಗೂ ಅನುಸರಿಸಬಾರದ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

Vijaya Karnataka 22 Mar 2020, 5:00 am
ಹೊನ್ನಾವರ :ಇಲ್ಲಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಸರ್ಕಾರದ ಕೊರೊನಾ ವೈರೆಸ್‌ ಕುರಿತು ಬಯಬೇಡ ಎಚ್ಚರವಿರಲಿ ಎಂಬ ಸಂದೇಶದ ಮೂಲಕ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು ಹಾಗೂ ಅನುಸರಿಸಬಾರದ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
Vijaya Karnataka Web awareness from honnavar pappam
ಹೊನ್ನಾವರ ಪಪಂನಿಂದ ಜಾಗೃತಿ


ಮನೆ ಮನೆ ಕಸ ಸಂಗ್ರಹಣಾ ಆಟೊ ಟಿಪ್ಪರ್‌ಗಳಲ್ಲಿಆಡಿಯೋ ಕ್ಲಿಂಪಿಂಗ್‌ ಮೂಲಕ ಜನರಲ್ಲಿಅರಿವು ಮೂಡಿಸಲಾಗುತ್ತಿದೆ.ಬಸ್‌ ನಿಲ್ದಾಣ, ಮೀನು ಮಾರುಕಟ್ಟೆ ಶರಾವತಿ ಸರ್ಕಲ್‌, ಸರ್ಕಾರಿ ಆಸ್ಪತ್ರೆ, ಜನ ಸಂಚಾರ ಹೆಚ್ಚಿರುವ ಕಡೆ ಪರಿಸರ ಸ್ನೇಹಿ ಬ್ಯಾನರ್‌ಗಳನ್ನು ಹಾಕಿ ಅರಿವು ಮೂಡಿಸಲಾಗುತ್ತಿದೆ. ಪಟ್ಟಣ ಪಂಚಾಯಿತಿ ಮುಂಬಾಗದಲ್ಲಿಶೆಡ್‌ಗಳನ್ನು ನಿರ್ಮಿಸಿ ಹೆಲ್ಪ್‌ ಡೆಸ್ಕ್‌ ಮುಖಾಂತರ ಕರಪತ್ರಗಳನ್ನು ಹಂಚಿ ಅರಿವು ಮೂಡಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ