ಶಿರಸಿ : ವೈದ್ಯಕೀಯ ಪ್ರತಿನಿಧಿಗಳ ಬ್ಯಾಡ್ಮಿಂಟನ್ ಕ್ಲಬ್ ಪ್ರಥಮ ಬಾರಿಗೆ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಿದ್ದು, ಸೆ.21 ರಂದು ಸಂಜೆ 4ಕ್ಕೆ ಅರಣ್ಯ ಸಮುದಾಯ ಭವನದಲ್ಲಿನಡೆಯಲಿದೆ. ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ಉದ್ಘಾಟಿಸುವರು. ಡಾ.ಕೈಲಾಶ ಪೈಅಧ್ಯಕ್ಷತೆ ವಹಿಸುವರು. ಐಎಂಎ ಘಟಕ ಕಾರ್ಯದರ್ಶಿ ಡಾ.ತನುಶ್ರೀ ಹೆಗಡೆ, ತಾಲೂಕಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಿರೀಶ ಹೆಗಡೆ, ಅರಣ್ಯಾಧಿಕಾರಿಗಳಾದ ಡಿ.ಯತೀಶಕುಮಾರ ಮತ್ತು ಎಸ್.ಜಿ.ಹೆಗಡೆ, ವೈದ್ಯಕೀಯ ಪ್ರತಿನಿಧಿಗಳ ಬ್ಯಾಡ್ಮಿಂಟನ್ ಕ್ಲಬ್ ಅಧ್ಯಕ್ಷ ನರೇಶ ನಾಯ್ಕ ಭಾಗವಹಿಸುವರು.
ಬ್ಯಾಡ್ಮಿಂಟನ್ ಪಂದ್ಯಾವಳಿ ಇಂದು
ಶಿರಸಿ : ವೈದ್ಯಕೀಯ ಪ್ರತಿನಿಧಿಗಳ ಬ್ಯಾಡ್ಮಿಂಟನ್ ಕ್ಲಬ್ ಪ್ರಥಮ ಬಾರಿಗೆ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಿದ್ದು, ಸೆ.21 ರಂದು ಸಂಜೆ 4ಕ್ಕೆ ಅರಣ್ಯ ಸಮುದಾಯ ಭವನದಲ್ಲಿನಡೆಯಲಿದೆ. ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ಉದ್ಘಾಟಿಸುವರು. ಡಾ.ಕೈಲಾಶ ಪೈಅಧ್ಯಕ್ಷತೆ ವಹಿಸುವರು. ಐಎಂಎ ಘಟಕ ಕಾರ್ಯದರ್ಶಿ ಡಾ.ತನುಶ್ರೀ ಹೆಗಡೆ, ತಾಲೂಕಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಿರೀಶ ಹೆಗಡೆ, ಅರಣ್ಯಾಧಿಕಾರಿಗಳಾದ ಡಿ.ಯತೀಶಕುಮಾರ ಮತ್ತು ಎಸ್.ಜಿ.ಹೆಗಡೆ, ವೈದ್ಯಕೀಯ ಪ್ರತಿನಿಧಿಗಳ ಬ್ಯಾಡ್ಮಿಂಟನ್ ಕ್ಲಬ್ ಅಧ್ಯಕ್ಷ ನರೇಶ ನಾಯ್ಕ ಭಾಗವಹಿಸುವರು.
Vijaya Karnataka 21 Sep 2019, 5:00 am