ಆ್ಯಪ್ನಗರ

ಭದ್ರಕಾಳಿ, ಪರಿವಾರದವರ ಅವಲಹಬ್ಬ ಸಂಪನ್ನ

ಗೋಕರ್ಣ : ಇಲ್ಲಿನ ಕ್ಷೇತ್ರ ದೇವತೆ ಭದ್ರಕಾಳಿ ದೇವರ ಅವಲಹಬ್ಬ ಬುಧವಾರ ಸಂಜೆ ನಡೆಯಿತು. ದೇವರ ಕಳಶ ರಥಬೀದಿಯ ಕಳಸ ದೇವಾಲಯದಿಂದ ಹೊರಡುವುದು. ಬಂಡಿಹಬ್ಬದ ಪೂರ್ವದ ಹಬ್ಬ ಇದಾಗಿದ್ದು ಗುನಗ ಮನೆತನದವರು ಹಾಲಕ್ಕಿ ಗೌಡರ 'ಮುದುಕನ ಮನೆ' ಕುಟುಂಬ ಹಾಗೂ 10 ಸಮಸ್ತರು ಸೇರಿ ಅವಲಹಬ್ಬ ನಡೆಸಿಕೊಡುತ್ತಾರೆ. ಸಂಜೆ ಕಳಸ ಊರಿನ ಮಹಾಬಲೇಶ್ವರ ದೇವಾಲಯಕ್ಕೆ ತಲುಪಿ ಅಲ್ಲಿಂದ ಊರಿನ ಮುಖ್ಯ ರಸ್ತೆಯಲಿ ಸಾಗಿ ಭದ್ರಕಾಳಿ ದೇವಾಲಯಕ್ಕೆ ಬಂದು ಕೆಲ ಸಮಯ ತಂಗಿ ಮತ್ತೆ ಪುನಃ ರಥಬೀದಿಗೆ ಸಾಗುವುದು. ಈ ಸಮಯದಲ್ಲಿ ಗುನಗರು ಹೊತ್ತ ಕಲಸ ಅಲಂಕಾರದೊಂದಿಗೆ ಸಾಗುತ್ತದೆ. ಈ ಸಮಯದಲ್ಲಿ ಅವಲಕ್ಕಿ ಪ್ರಸಾದ ವಿತರಿಸುವುದು ವಿಷೇಷವಾಗಿದೆ.

Vijaya Karnataka 13 Jun 2019, 5:00 am
ಗೋಕರ್ಣ : ಇಲ್ಲಿನ ಕ್ಷೇತ್ರ ದೇವತೆ ಭದ್ರಕಾಳಿ ದೇವರ ಅವಲಹಬ್ಬ ಬುಧವಾರ ಸಂಜೆ ನಡೆಯಿತು. ದೇವರ ಕಳಶ ರಥಬೀದಿಯ ಕಳಸ ದೇವಾಲಯದಿಂದ ಹೊರಡುವುದು. ಬಂಡಿಹಬ್ಬದ ಪೂರ್ವದ ಹಬ್ಬ ಇದಾಗಿದ್ದು ಗುನಗ ಮನೆತನದವರು ಹಾಲಕ್ಕಿ ಗೌಡರ 'ಮುದುಕನ ಮನೆ' ಕುಟುಂಬ ಹಾಗೂ 10 ಸಮಸ್ತರು ಸೇರಿ ಅವಲಹಬ್ಬ ನಡೆಸಿಕೊಡುತ್ತಾರೆ. ಸಂಜೆ ಕಳಸ ಊರಿನ ಮಹಾಬಲೇಶ್ವರ ದೇವಾಲಯಕ್ಕೆ ತಲುಪಿ ಅಲ್ಲಿಂದ ಊರಿನ ಮುಖ್ಯ ರಸ್ತೆಯಲಿ ಸಾಗಿ ಭದ್ರಕಾಳಿ ದೇವಾಲಯಕ್ಕೆ ಬಂದು ಕೆಲ ಸಮಯ ತಂಗಿ ಮತ್ತೆ ಪುನಃ ರಥಬೀದಿಗೆ ಸಾಗುವುದು. ಈ ಸಮಯದಲ್ಲಿ ಗುನಗರು ಹೊತ್ತ ಕಲಸ ಅಲಂಕಾರದೊಂದಿಗೆ ಸಾಗುತ್ತದೆ. ಈ ಸಮಯದಲ್ಲಿ ಅವಲಕ್ಕಿ ಪ್ರಸಾದ ವಿತರಿಸುವುದು ವಿಷೇಷವಾಗಿದೆ.
Vijaya Karnataka Web KWR-12 GKN 1 B




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ