ಆ್ಯಪ್ನಗರ

ಭರತನಾಟ್ಯ ಕಾರ್ಯಕ್ರಮ ಇಂದು

ಶಿರಸಿ : ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಸುಧರ್ಮಾ ಸಭಾಭವನದಲ್ಲಿನ.1ರಂದು ಸಂಜೆ 6ಕ್ಕೆ ಭರತನಾಟ್ಯ ಪ್ರದರ್ಶನ ಆಯೋಜನೆಯಾಗಿದೆ.

Vijaya Karnataka 1 Nov 2019, 5:00 am
ಶಿರಸಿ : ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಸುಧರ್ಮಾ ಸಭಾಭವನದಲ್ಲಿನ.1ರಂದು ಸಂಜೆ 6ಕ್ಕೆ ಭರತನಾಟ್ಯ ಪ್ರದರ್ಶನ ಆಯೋಜನೆಯಾಗಿದೆ.
Vijaya Karnataka Web bharatanatyam program today
ಭರತನಾಟ್ಯ ಕಾರ್ಯಕ್ರಮ ಇಂದು


ಆಶಾ ಸುನೀಲಕುಮಾರ ಅವರ ನಿರ್ದೇಶನದಲ್ಲಿಮಹಾರಾಷ್ಟ್ರ ಠಾಣೆಯ ಸಂಸ್ಕೃತಿ ಅಕಾಡೆಮಿ ಆಫ್‌ ಫೈನ್‌ ಆರ್ಟ್ಸ್ನವರು ಪ್ರತಿ ವರ್ಷ ಭರತನಾಟ್ಯ ಹಾಗೂ ದೇವಾಲಯಗಳಿಗೆ ಇರುವ ಅನ್ಯೋನ್ಯ ಸಂಬಂಧ ಅನ್ವೇಷಿಸುವ ಹಿನ್ನೆಲೆಯಲ್ಲಿಪರಿಕ್ರಮ ಎನ್ನುವ ಅಧ್ಯಯನ, ಪ್ರದರ್ಶನ ಆಧಾರಿತ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ವರ್ಷ ಅವರ 4ನೇ ಪರಿಕ್ರಮದ ಅಂಗವಾಗಿ ಸ್ವರ್ಣವಲ್ಲೀಯಲ್ಲಿಕಾರ್ಯಕ್ರಮ ಸಂಘಟಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ