ಆ್ಯಪ್ನಗರ

ಶ್ರೀ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗೆ ಭೂಮಿಪೂಜೆ

ದಾಂಡೇಲಿ : ನಗರದ ಪಟೇಲ್‌ ವೃತ್ತದ ಬಳಿ ಶ್ರೀ ಬಸವೇಶ್ವರ ಪುತ್ಥಳಿಯ ಪ್ರತಿಷ್ಠಾಪನೆಯ ನಿಮಿತ್ತ ಭೂಮಿಪೂಜೆ ಕಾರ್ಯಕ್ರಮವು ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಭಾನುವಾರ ನಡೆಯಿತು.

Vijaya Karnataka 11 Mar 2019, 5:00 am
ದಾಂಡೇಲಿ : ನಗರದ ಪಟೇಲ್‌ ವೃತ್ತದ ಬಳಿ ಶ್ರೀ ಬಸವೇಶ್ವರ ಪುತ್ಥಳಿಯ ಪ್ರತಿಷ್ಠಾಪನೆಯ ನಿಮಿತ್ತ ಭೂಮಿಪೂಜೆ ಕಾರ್ಯಕ್ರಮವು ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಭಾನುವಾರ ನಡೆಯಿತು.
Vijaya Karnataka Web bhoomi pooja for the installation of sri basaveshwara shrine
ಶ್ರೀ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗೆ ಭೂಮಿಪೂಜೆ


ಈಚಲಕರಂಜಿಯ ಹಂಚೆನಾಳದ ಭಕ್ತಿಯೋಗಾಶ್ರಮದ ಶ್ರೀ ಮಹೇಶಾನಂದ ಸ್ವಾಮೀಜಿ, ಉಳವಿ ದೇವಸ್ಥಾನದ ವ್ಯವಸ್ಥಾಪಕ ಶಂಕರ‍್ಯ ಕಲ್ಮಠ ಶಾಸ್ತ್ರಿ, ಸ್ಥಳೀಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ ತಂಗಳ, ಬಿಜೆಪಿ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ವೀರಶೈವ ಸಮಾಜದ ಎಸ್‌.ಎಂ.ಪಾಟೀಲ, ಅಶೋಕ ಪಾಟೀಲ, ಡಾ.ಎನ್‌.ಜಿ.ಬ್ಯಾಕೋಡ, ನಗರ ಸಭಾ ಸದಸ್ಯ ಹಾಗೂ ಸಮಾಜದ ಮುಖಂಡ ನಂದೀಶ ಮುಂಗರವಾಡಿ, ಎಸ್‌.ಬಿ.ಪಾಟೀಲ, ಚಂದ್ರು ಮಾಳಿ, ಪತ್ರಕರ್ತ ಯು.ಎಸ್‌.ಪಾಟೀಲ, ನಗರ ಸಭಾ ಸದಸ್ಯರಾದ ಯಾಸ್ಮಿನ್‌ ಕಿತ್ತೂರು, ನರೇಂದ್ರ ಚೌವ್ಹಾಣ್‌, ರೋಶನಜಿತ್‌, ಪದ್ಮಜಾ ಪ್ರವೀಣ ಜನ್ನು ಮೊದಲಾದವರು ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ರಮವನ್ನು ಶ್ರೀ ವೀರಭದ್ರೇಶ್ವರ ದೇವಸ್ಥಾನದ ಉದಯ ಬಸಯ್ಯ ಹಿರೇಮಠ ನೆರವೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ