ಆ್ಯಪ್ನಗರ

ಹಳಿಯಾಳದಲ್ಲಿ ಬಿಜೆಪಿ ಕಾರ‍್ಯಕರ್ತರ ಮತಯಾಚನೆ

ಹಳಿಯಾಳ : ಹಳಿಯಾಳ ಬಿಜೆಪಿ ಘಟಕದ ವತಿಯಿಂದ ಸಂತೆ ದಿನವಾದ ಭಾನುವಾರ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರವಾಗಿ ಕಾರ್ಯಕರ್ತರು ಮತ್ತು ಕೆಲ ಮುಖಂಡರು ಮತಯಾಚನೆ ನಡೆಸಿದರು. ಪಟ್ಟಣದ ಪ್ರಮುಖ ಬೀದಿಗಳು ಮತ್ತು ಬಡಾವಣೆಗಳಲ್ಲಿ ಪ್ರಚಾರ ನಡೆಸಿ ಸುಭದ್ರ ಮತ್ತು ದೇಶದ ಭದ್ರತೆಗಾಗಿ ಬಿಜೆಪಿಗೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಮೋದಿ ಕಟೌಟ್‌ಗಳ ಸಮೇತ ಪ್ರಚಾರ ನಡೆಸಿದ್ದು ಗಮನ ಸೆಳೆಯಿತು. ಅನಿಲ್‌ ಮುತ್ನಾಳೆ, ಉದಯ ಹೂಲಿ, ವಾಸು ಪೂಜಾರಿ, ರೂಪಾ ಗಿರಿ, ಸಂಗೀತಾ ಜಾಧವ, ಸಂತಾನ ಸಾವಂತ, ಯಲ್ಲಪ್ಪಾ ಹೊನ್ನೋಜಿ, ಅಪ್ಪು ಚರಂತಿಮಠ, ಮಂಜುನಾಥ ಗಜಾಕೋಶ ಮತ್ತಿತರರು ಹಾಜರಿದ್ದರು.

Vijaya Karnataka 22 Apr 2019, 5:00 am
ಹಳಿಯಾಳ : ಹಳಿಯಾಳ ಬಿಜೆಪಿ ಘಟಕದ ವತಿಯಿಂದ ಸಂತೆ ದಿನವಾದ ಭಾನುವಾರ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರವಾಗಿ ಕಾರ್ಯಕರ್ತರು ಮತ್ತು ಕೆಲ ಮುಖಂಡರು ಮತಯಾಚನೆ ನಡೆಸಿದರು. ಪಟ್ಟಣದ ಪ್ರಮುಖ ಬೀದಿಗಳು ಮತ್ತು ಬಡಾವಣೆಗಳಲ್ಲಿ ಪ್ರಚಾರ ನಡೆಸಿ ಸುಭದ್ರ ಮತ್ತು ದೇಶದ ಭದ್ರತೆಗಾಗಿ ಬಿಜೆಪಿಗೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಮೋದಿ ಕಟೌಟ್‌ಗಳ ಸಮೇತ ಪ್ರಚಾರ ನಡೆಸಿದ್ದು ಗಮನ ಸೆಳೆಯಿತು. ಅನಿಲ್‌ ಮುತ್ನಾಳೆ, ಉದಯ ಹೂಲಿ, ವಾಸು ಪೂಜಾರಿ, ರೂಪಾ ಗಿರಿ, ಸಂಗೀತಾ ಜಾಧವ, ಸಂತಾನ ಸಾವಂತ, ಯಲ್ಲಪ್ಪಾ ಹೊನ್ನೋಜಿ, ಅಪ್ಪು ಚರಂತಿಮಠ, ಮಂಜುನಾಥ ಗಜಾಕೋಶ ಮತ್ತಿತರರು ಹಾಜರಿದ್ದರು.
Vijaya Karnataka Web bjp workers vote in haliya
ಹಳಿಯಾಳದಲ್ಲಿ ಬಿಜೆಪಿ ಕಾರ‍್ಯಕರ್ತರ ಮತಯಾಚನೆ




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ