ಆ್ಯಪ್ನಗರ

25ಕ್ಕೆ ಕದಂಬ ಸಸ್ಯ ಸಂತೆ

ಶಿರಸಿ : ಇಲ್ಲಿಯ ಕದಂಬ ಮಾರ್ಕೆಂಟ್‌ ಸಹಕಾರಿ ಸಂಸ್ಥೆಯ ಆವರಣದಲ್ಲಿ ಸತತ 7ನೇ ಬಾರಿಗೆ ಸಸ್ಯಸಂತೆ ಜೂ.25ರಂದು ಆಯೋಜಿಸಲಾಗಿದೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಂಘಟಿಸಿರುವ ಸಸ್ಯ ಸಂತೆಯಲ್ಲಿ ರೈತರಿಗೆ ವಿವಿಧ ಜಾತಿಯ ಗಿಡಗಳು ಲಭ್ಯವಿರಲಿವೆ. ಮುಖ್ಯವಾಗಿ ಜಾಯಿಕಾಯಿ, ಲವಂಗ, ಗೇರು, ಮಾವು, ನೆಲ್ಲಿ, ಕಾಳುಮೆಣಸು, ಕೊಕ್ಕೋ, ಕಾಫಿ, ಅಪ್ಪೆ, ಮಾವು, ಹಲಸು ವಿವಿಧ ಜಾತಿಯ ಹಣ್ಣಿನ, ಹೂವಿನ ಮತ್ತು ಅಲಂಕಾರಿಕ ಗಿಡಗಳು ದೊರಕಲಿವೆ.

Vijaya Karnataka 23 Jun 2019, 5:00 am
ಶಿರಸಿ : ಇಲ್ಲಿಯ ಕದಂಬ ಮಾರ್ಕೆಂಟ್‌ ಸಹಕಾರಿ ಸಂಸ್ಥೆಯ ಆವರಣದಲ್ಲಿ ಸತತ 7ನೇ ಬಾರಿಗೆ ಸಸ್ಯಸಂತೆ ಜೂ.25ರಂದು ಆಯೋಜಿಸಲಾಗಿದೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಂಘಟಿಸಿರುವ ಸಸ್ಯ ಸಂತೆಯಲ್ಲಿ ರೈತರಿಗೆ ವಿವಿಧ ಜಾತಿಯ ಗಿಡಗಳು ಲಭ್ಯವಿರಲಿವೆ. ಮುಖ್ಯವಾಗಿ ಜಾಯಿಕಾಯಿ, ಲವಂಗ, ಗೇರು, ಮಾವು, ನೆಲ್ಲಿ, ಕಾಳುಮೆಣಸು, ಕೊಕ್ಕೋ, ಕಾಫಿ, ಅಪ್ಪೆ, ಮಾವು, ಹಲಸು ವಿವಿಧ ಜಾತಿಯ ಹಣ್ಣಿನ, ಹೂವಿನ ಮತ್ತು ಅಲಂಕಾರಿಕ ಗಿಡಗಳು ದೊರಕಲಿವೆ.
Vijaya Karnataka Web candle plant for 25
25ಕ್ಕೆ ಕದಂಬ ಸಸ್ಯ ಸಂತೆ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ