ಆ್ಯಪ್ನಗರ

ಮೀನುಗಾರನ ಕುಟುಂಬಕ್ಕೆ ಚೆಕ್‌ ವಿತರಣೆ

ಗೋಕರ್ಣ : ಮಲ್ಪೆ ಬಂದರಿನಿಂದ ತೆರಳಿದ ಸುವರ್ಣ ತ್ರಿಭುಜ ಬೋಟಿನ ಜತೆ ನಾಪತ್ತೆಯಾದ ಮೀನುಗಾರ ಮಾದನಗೇರಿಯ ಸತೀಶ ಈಶ್ವರ ಹರಿಕಂತ್ರನ ಮನೆಗೆ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಧನಸಹಾಯ ಮಾಡಿದರು.

Vijaya Karnataka 25 Jan 2019, 5:00 am
ಗೋಕರ್ಣ : ಮಲ್ಪೆ ಬಂದರಿನಿಂದ ತೆರಳಿದ ಸುವರ್ಣ ತ್ರಿಭುಜ ಬೋಟಿನ ಜತೆ ನಾಪತ್ತೆಯಾದ ಮೀನುಗಾರ ಮಾದನಗೇರಿಯ ಸತೀಶ ಈಶ್ವರ ಹರಿಕಂತ್ರನ ಮನೆಗೆ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಧನಸಹಾಯ ಮಾಡಿದರು.
Vijaya Karnataka Web checks for fishermans family
ಮೀನುಗಾರನ ಕುಟುಂಬಕ್ಕೆ ಚೆಕ್‌ ವಿತರಣೆ


ಜಿಲ್ಲಾಧಿಕಾರಿ ಮನವಿಯ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೀನುಗಾರನಾದ ಸತೀಶ್‌ ಈಶ್ವರ ಹರಿಕಂತ್ರನ ಹೆಂಡತಿಗೆ ಒಂದು ಲಕ್ಷ ರೂ. ಮೊತ್ತದ ಚೆಕ್‌ ನೀಡಿದರು. ತಹಸೀಲ್ದಾರ್‌ ಮೇಘರಾಜ ನಾಯಕ, ತೊರ್ಕೆ ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಾ ನಾಗಪ್ಪ ಗೌಡ, ಹಿರೇಗುತ್ತಿ ಗ್ರಾ.ಪಂ. ಅಧ್ಯಕ್ಷ ಸಣ್ಣಪ್ಪ ನಾಯಕ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ