ಆ್ಯಪ್ನಗರ

ಅ.11ಕ್ಕೆ ಚದುರಂಗ ಸ್ಫರ್ಧೆ

ಶಿರಸಿ : ಇಲ್ಲಿಯ ಭಟ್‌ ಚೆಸ್‌ಸ್ಕೂಲ್‌ ಸಹಯೋಗದಲ್ಲಿ ಸಿದ್ದಾಪುರದ ಎಪಿಎಂಸಿ ಯಾರ್ಡ್‌ನ ಅಡಿಕೆಮನೆಯಲ್ಲಿ ಚದುರಂಗ ಸ್ಪರ್ಧೆ ಆ.11ರಂದು ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.

Vijaya Karnataka 2 Aug 2019, 5:00 am
ಶಿರಸಿ : ಇಲ್ಲಿಯ ಭಟ್‌ ಚೆಸ್‌ಸ್ಕೂಲ್‌ ಸಹಯೋಗದಲ್ಲಿ ಸಿದ್ದಾಪುರದ ಎಪಿಎಂಸಿ ಯಾರ್ಡ್‌ನ ಅಡಿಕೆಮನೆಯಲ್ಲಿ ಚದುರಂಗ ಸ್ಪರ್ಧೆ ಆ.11ರಂದು ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.
Vijaya Karnataka Web chess game for the 11th
ಅ.11ಕ್ಕೆ ಚದುರಂಗ ಸ್ಫರ್ಧೆ


ಈ ಸ್ಫರ್ಧೆಯಲ್ಲಿ 4ನೇ ತರಗತಿಯೊಳಗಿನ ವಿಭಾಗ, 5ನೇ ತರಗತಿಯಿಂದ 7ನೇ ತರಗತಿಯೊಳಗಿನ ವಿಭಾಗ, 8ನೇ ತರಗತಿಯಿಂದ 10ನೇ ತರಗತಿಯೊಳಗಿನ ವಿಭಾಗ ಈ ರೀತಿಯಲ್ಲಿ 3 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗಗಳಲ್ಲೂ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಐದು ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಜಿಲ್ಲೆಯ ಹಾಗೂ ಸಾಗರ, ಸೊರಬ ತಾಲೂಕಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಆಟಗಾರರು ಭಾನುವಾರ ಬೆಳಗ್ಗೆ 9ಘಂಟೆಗೆ ಸ್ಥಳದಲ್ಲಿ ಹಾಜರಿರಲು ಕೋರಲಾಗಿದೆ. ಆಸಕ್ತರು ಹೆಸರು ನೋಂದಾಯಿಸಲು ಆನಂದ ಸ್ವಾಮಿ (8762480128), ವಿನಾಯಕ ಶೇಟ್‌ (9448609844) ಅವರನ್ನು ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ