ಆ್ಯಪ್ನಗರ

ಚಿಗಳ್ಳಿ ಡ್ಯಾಂ ಒಡ್ಡು ಎಚ್ಕೆ ವೀಕ್ಷಣೆ

ಮುಂಡಗೋಡ: ತಾಲೂಕಿನ ಚಿಗಳ್ಳಿ ಜಲಾಶಯ ಒಡ್ಡು ಒಡೆದು ಬೆಳೆ ಹಾನಿ ಸಂಭವಿಸಿರುವುದನ್ನು ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ, ರುದ್ರಪ್ಪ ಲಮಾಣಿ, ಮಾಜಿ ಸಂಸದ ಐ.ಜಿ.ಸನದಿ ಬುಧವಾರ ಭೇಟಿ ನೀಡಿ ವಿಕ್ಷ ಣೆ ನಡೆಸಿದರು.

Vijaya Karnataka 15 Aug 2019, 5:00 am
ಮುಂಡಗೋಡ: ತಾಲೂಕಿನ ಚಿಗಳ್ಳಿ ಜಲಾಶಯ ಒಡ್ಡು ಒಡೆದು ಬೆಳೆ ಹಾನಿ ಸಂಭವಿಸಿರುವುದನ್ನು ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ, ರುದ್ರಪ್ಪ ಲಮಾಣಿ, ಮಾಜಿ ಸಂಸದ ಐ.ಜಿ.ಸನದಿ ಬುಧವಾರ ಭೇಟಿ ನೀಡಿ ವಿಕ್ಷ ಣೆ ನಡೆಸಿದರು.
Vijaya Karnataka Web chigali dam embed hk view
ಚಿಗಳ್ಳಿ ಡ್ಯಾಂ ಒಡ್ಡು ಎಚ್ಕೆ ವೀಕ್ಷಣೆ


ಈ ವೇಳೆ ಚಿಗಳ್ಳಿ ಗ್ರಾಮದ ರೈತರು ಹಾಗೂ ಮಹಿಳೆಯರು ಜಲಾಶಯ ಒಡೆದು ತಮ್ಮ ಬೆಳೆ ಹಾನಿಯಾಗಿರುವ ಬಗ್ಗೆ ಹೇಳಿದರು. ಅಲ್ಲದೇ ಕಷ್ಟ ಪಟ್ಟು ಬೆಳೆದಿದ್ದ ಬೆಳೆ ಹಾನಿಯಾಗಿದೆ ಎಂದು ಕಣ್ಣೀರಿಟ್ಟರು. ಮಾಜಿ ಸಚಿವರು ರೈತರನ್ನು ಸಮಾಧಾನ ಪಡಿಸಿದರು.

ಈ ವೇಳೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಸ್ಥಳೀಯ ಮುಖಂಡರಾದ ಕೃಷ್ಣ ಹಿರಳ್ಳಿ, ಎಚ್‌.ಎಂ.ನಾಯ್ಕ, ರಫೀಕ್‌ ಇನಾಮದಾರ್‌, ಪಿ.ಜಿ.ತಂಗಚ್ಚನ್‌, ನಿತಿನ್‌ ರಾಯ್ಕರ, ಎಂ.ಕೆ.ರಜಾ, ಶಿವರಾಜ ಸುಬ್ಬಾಯವರ, ಜಾಫರ ಹಂಡಿ ಸೇರಿದಂತೆ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ